Friday , September 20 2024
Breaking News

Recent Posts

ತಾವರಗೇರಾ: ವಿವಿಧಡೆ ಕನ್ನಡ ರಾಜ್ಯೋತ್ಸವ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ೬೬ ನೇ ಕನ್ನಡ ರಾಜ್ಯೋತ್ಸವವನ್ನು ಪಟ್ಟಣದ ಹಲವು ಕನ್ನಡಪರ ಸಂಘಟನೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಆಚರಿಸಲಾಯಿತು. ಸ್ಥಳೀಯ ಶಾಮೀದ್ ಅಲಿ ವೃತ್ತದಲ್ಲಿ ಒಕ್ಕೂಟ ಕನ್ನಡಪರ ಸಂಘಟನೆಯ ವತಿಯಿಂದ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡಪರ ಒಕ್ಕೂಟ ಸಂಘದ ಮುಖಂಡರು ಉಪಸ್ಥಿತರಿದ್ದರು.  ಸ್ಥಳೀಯ ಕರ್ನಾಟಕ ನವನಿರ್ಮಾಣ ಸೇನೆಯ ವತಿಯಿಂದ ತಾಯಿ ಭುವನೇಶ್ವರಿ ದೇವಿಯ …

Read More »

ತಾವರಗೇರಾ; ಸಾಲ ಭಾದೆ ತಾಳಲಾರದೇ ರೈತ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಾಲಭಾದೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಗರ್ಜಿನಾಳ ಗ್ರಾಮದಲ್ಲಿ ನಡೆದಿದೆ. ಮೃತ ರೈತರನ್ನು ಹುಲುಗಪ್ಪ ಅಯ್ಯಪ್ಪ ಕನ್ನಾಪೇಟ (58) ಎಂದು ಗುರುತಿಸಲಾಗಿದೆ. ಮೃತ ರೈತನು ತಾವರಗೇರಾದ ಎಸ್ ಬಿಐ ಬ್ಯಾಂಕಿನಿಂದ 2 ಲಕ್ಷರೂಗಳ ಸಾಲ ಪಡೆದಿದ್ದ ಮತ್ತು ಖಾಸಗಿಯಾಗಿ 2 ಲಕ್ಷ ರೂ ಸಾಲ ಪಡೆದುಕೊಂಡಿದ್ದಾನೆ, ಸಾಲದ ಬಗ್ಗೆ ಮನೆಯಲ್ಲಿ ಗೋಳಾಟದಿಂದ ನರಳುತ್ತಿದ್ದನ್ನು ಕಂಡು ಶನಿವಾರದಂದು ಮನಸ್ಸಿಗೆ ಬೇಜಾರು ಮಾಡಿಕೊಂಡು, …

Read More »

“ಅಪ್ಪು”ವಿನ ಅಂತ್ಯಕ್ರೀಯೆಕ್ಕೂ ಮೊದಲು, ನಮ್ಮನ್ನಗಲಿದ ನಾಲ್ಕು ಕಲಾರತ್ನಗಳು..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:  ರಾಜ್ಯದಲ್ಲಿ ಇಲ್ಲಿಯವರೆಗೂ  ಅಪ್ಪು ಸಾವಿನ ಸುದ್ದಿ ತಿಳಿದು  4 ಜನ ಅಭಿಮಾನಿಗಳು ಸಾವನ್ನಪ್ಪಿದ್ದು ದುರಾದೃಷ್ಟಕರ ವಾಗಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಚಿಕ್ಕಬಗನಾಳ ಗ್ರಾಮದ ಜ್ನಾನೇಷ ನಿಂಗಾಪುರ್ ಒಬ್ಬರಾಗಿದ್ದರೆ. 3 ಜನ ಹೃದಯಾಘಾತದಿಂದ ಮೃತಪಟ್ಟಿದ್ದರೆ, ಒಬ್ಬರು ಮಾತ್ರ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಅಪ್ಪಟ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ನಡೆದಿದೆ.  ತಮ್ಮ  ನೆಚ್ಚಿನ ನಟನ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ತಿಳಿಯುತ್ತಿದ್ದಂತೆಯೇ ಸುದ್ದಿಯನ್ನು ನೋಡುತ್ತಲೇ …

Read More »
error: Content is protected !!