Friday , September 20 2024
Breaking News

Recent Posts

ವಿ.ಪ ಚುನಾವಣೆ : ಮತ ಚಲಾಯಿಸಿದ ಶಾಸಕ ಡಿ ಎಸ್ ಹೂಲಗೇರಿ

ವರದಿ : ನಾಗರಾಜ್ ಎಸ್ ಮಡಿವಾಳರ  ರಾಯಚೂರು – ಕೊಪ್ಪಳ ಜಿಲ್ಲಾ  ವಿಧಾನ ಪರಿಷತ್  ಸ್ಥಾನದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಲಿಂಗಸಗೂರು  ಶಾಸಕ ಡಿ ಎಸ್ ಹೂಲಗೇರಿ  ಪಟ್ಟಣದ ಪುರಸಭೆಯ ಮತಗಟ್ಟೆಯಲ್ಲಿ ಬೆಳಗ್ಗೆ 11.30 ಗಂಟೆಗೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.ನಂತರ  ಮಾತನಾಡಿದ ಅವರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶರಣಗೌಡ ಬಯ್ಯಪೂರ ಅವರು ಹೆಚ್ಚು ಮತಗಳಿಂದ ಗೆಲವು ಸಾದಿಸಲಿದ್ದಾರೆ ಎಂದರು ಈ ಸಂದರ್ಭದಲ್ಲಿ …

Read More »

ಓಮಿಕ್ರನ್ ಜಾಗೃತಿ ಮೂಡಿಸಿದ ಬಾಲಕಿ ಭೂಮಿಕಾ…

  ನಾಗರಾಜ್ ಎಸ್ ಮಡಿವಾಳರ್ ಕುರುಗೋಡು : ಪಟ್ಟಣದ ಶ್ರೀ ನಂದಿ ರೆಸಿಡೆನ್ಸಿಯೇಲ್ ಪಬ್ಲಿಕ್ ಶಾಲೆಯ ಬಾಲಕಿ  ಕರೋನ 3ನೇ ಅಲೇಯ ಬಗ್ಗೆ ಚಿತ್ರಕಲೆಯ ಮೂಲಕ  ಜಾಗೃತಿ ಮೂಡಿಸಿದ್ದಾಳೆ.  7ನೇ ತರಗತಿ ಓದುತ್ತಿರುವ  ಭೂಮಿಕಾ ಎಂ ಎಂಬುವ ಬಾಲಕಿ  ತನ್ನ ಚಿತ್ರ ಕಲೆಯ ಮೂಲಕ ಜನರಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಕರೋನ ಬರದಂತೆ ತಡೆಯೋಣ ಎಂದು ಜಾಗೃತಿ ಮೂಡಿಸಿ, ಸರಕಾರ ವಿಧಿಸಿರುವ ಕರೋನ ನಿಯಮಗಳ ಪಾಲಿಸಿ ಎಂದು ಚಿತ್ರದಲ್ಲಿ …

Read More »

ಜಮಖಂಡಿ: ಶರಣ ಶ್ರೀ ಡಾ. ಈಶ್ವರ್ ಮಂಟೂರ ಲಿಂಗೈಕ್ಯ..!

ವರದಿ ಎನ್ ಶಾಮೀದ್ ತಾವರಗೇರಾ ಜಮಖಂಡಿ: ಖ್ಯಾತ ಪ್ರವಚನ ಕಾರರು ಹಾಗೂ ಹೂನೂರ ಮಧುರಖಂಡಿಯ ಬಸವ ಜ್ಞಾನ ಗುರುಕುಲ ಪೀಠದ ಡಾ.ಶರಣ ಶ್ರೀ ಈಶ್ವರ ಮಂಟೂರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದು, ರಾಜ್ಯದ ಅಪಾರ ಭಕ್ತಿ ವೃಂದದವರು ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಕಂಡಿಯ ಹೂನೂರ ಮಠದ, ಮಠಾಧಿಪತಿಗಳಾಗಿದ್ದ ಅವರು ಪ್ರವಚನ ದಿಂದ ನಾಡಿನ ಸಮಸ್ತ ಜನರ ಜನಾನುರಾಗಿಯಾಗಿ ಇದ್ದರು.

Read More »
error: Content is protected !!