Friday , September 20 2024
Breaking News

Recent Posts

ಭೀಕರ ಅಪಘಾತ : ಸ್ಥಳದಲ್ಲೇ ಓರ್ವನ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ಪಟ್ಟಣದ ಸಮೀಪದ ಕಲಬುರಗಿ ಮಾರ್ಗದ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ಇಬ್ಬರಿಗೆ ಗಾಯಗಳಾಗಿ ಓರ್ವ ಸಾವನ್ನಪಿದ ಘಟನೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ ಬ್ರಿಜ್ ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ  ಮುದಗಲ್ ಮೂಲದ ರಾಕೇಶ ತಂದೆ ಲಕ್ಷ್ಮೀ ನಾರಯಣ (32) ಎಂಬುವವರು  ಸ್ಥಳದಲ್ಲಿಯೇ ಸಾವನ್ನಪ್ಪಿದ್ದು  ,ರವಿ ಬಸಲಿಂಗಪ್ಪ ಎನ್ನುವವರಿಗೆ ಗಾಯಗಳಾಗಿವೆ .  ಈ ಪ್ರಕರಣ ಲಿಂಗಸಗೂರು …

Read More »

ಮುದಗಲ್ : ಮನೆ ಕಳ್ಳತನಕ್ಕೆ ಯತ್ನ…

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಬಾಗಲಕೋಟೆ ರಸ್ತೆಯ ಕನ್ನಾಪುರ ಹಟ್ಟಿ ಕ್ರಾಸ್ ಹತ್ತಿರದ ಇಂದಿರಾಗಾಂಧಿ ವಸತಿ ನಿಲಯದ ಹಿಂಭಾಗದಲ್ಲಿರುವ ಹುಸೇನ್ ಸಾಬ್ ಸಬ್ಜಾಲಿ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಯತ್ನ ಮಾಡಿದ ಘಟನೆ ನಡೆದಿದೆ ಗುರುವಾರ ತಡ ರಾತ್ರಿ 11.30 ಗಂಟೆಯ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗಿ ಕಳ್ಳತನಕ್ಕೆ ಯತ್ನ ಮಾಡಿರುತ್ತಾನೆ ಆಗ ಮನೆಯ ಮಾಲೀಕ ಹುಸೇನ್ ಸಾಬ್ ಸಬ್ಜಾಲಿ ಜೋರಾಗಿ ಕೂಗಿದ್ದಾನೆ ಕಳ್ಳ ಕೂಡಲೇ ತನ್ನ …

Read More »

ರಚ್ಚುಗೆ ಮೊದಲು Love You ಹೇಳಿದ್ದು ಕೊಪ್ಪಳ ಜಿಲ್ಲೆಯ ತಾವರಗೇರಾದ ಶಂಕರ್ ಈಡಿಗೇರ…!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ವರ್ಷದ ಕೊನೆಯ ದಿನದಂದು ತೆರೆ ಕಾಣಲಿರುವ ‘Love You ರಚ್ಚು’ ಸಿನಿಮಾಕ್ಕೆ ನಿರ್ದೇಶನ ಮಾಡಿರುವುದು ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣದ ಯುವ ಪ್ರತಿಭೆ ಎಂಬುದು ವಿಶೇಷ..! ನಟಿ ರಚಿತಾ ರಾಮ್ ಹಾಗೂ ನಟ ಅಜಯರಾವ್ ಇವರ ನಟನೆಯ ‘Love You ರಚ್ಚು’ ಸೂಪರ್ ಹಿಟ್ ಚಲನಚಿತ್ರಕ್ಕೆ ನಿರ್ದೇಶನ ಮಾಡಿರುವುದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ನಿವಾಸಿ ಶಂಕರ್ ಎಸ್ ರಾಜ್ …

Read More »
error: Content is protected !!