Friday , September 20 2024
Breaking News

Recent Posts

ತಾವರಗೇರಾ: ಈಜು ಕಲಿಯಲು ಹೋಗಿ ಬಾಲಕ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಾವಿಗೆ ಈಜು ಕಲಿಯಲು ಹೋದಾಗ ಈಜು ಬರದೇ ಬಾವಿಯಲ್ಲಿ ಮುಳುಗಿ ಬಾಲಕ ಮೃತ ಪಟ್ಟ ಘಟನೆ ಜರುಗಿದೆ. ಮೃತ ಬಾಲಕನನ್ನು ಬಸವಣ್ಣ ಕ್ಯಾಂಪಿನ ಮಾರುತಿ ಶಾಮಣ್ಣ ಸತ್ಯಂ ಪೇಟ್ ಸುಡಗಾಡ ಸಿದ್ದರು (16) ಎಂದು ತಿಳಿದುಬಂದಿದೆ. ಪಟ್ಟಣದ ಬಸವನಗೌಡ ಮಾಲಿ ಪಾಟೀಲ್ ಅವರ ಜಮೀನಿನಲ್ಲಿರುವ ಕೆಂಚನ ಬಾವಿಗೆ ಮಧ್ಯಾಹ್ನ ಈಜು ಕಲಿಯಲು ಹೋಗಿ ಸರಿಯಾಗಿ ಈಜು ಬರದೆ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ, …

Read More »

ಮುದಗಲ್  : ಬಾಲಕಿಯರ ಪ್ರೌಢ ಶಾಲೆಯಲ್ಲಿ 14 ಕರೋನ ಪಾಸಿಟಿವ್ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಈಗಾಗಲೇ ಎರೆಡು ಕರೋನ ಅಲೆಗಳನ್ನು ಎದುರಿಸಿರುವ ಜನರಿಗೆ ಈಗ ಮೂರನೇ ಅಲೆಯು ಪ್ರಾರಂಭವಾರುವುದು ಆತಂಕ ಮೂಡಿಸಿದೆ  ಬಾಲಕಿಯರ ಪ್ರೌಢ ಶಾಲೆಯಲ್ಲಿ 13ವಿದ್ಯಾರ್ಥಿಗಳಿಗೆ ಹಾಗೂ ಓರ್ವ ಶಿಕ್ಷಕರಿಗೆ   ಕೋವಿಡ್ 19 ಪಾಸಿಟಿವ್ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಯಿಂದ ಶಾಲೆಯಲ್ಲಿದ್ದ 300 ವಿದ್ಯಾರ್ಥಿನಿಯರ ಹಾಗೂ ಶಿಕ್ಷಕರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು ಶನಿವಾರ 22-01-2022ರಂದು 8ನೇ ತರಗತಿಯಲ್ಲಿ 9ವಿದ್ಯಾರ್ಥಿನಿಯರಿಗೆ  9ನೇ ತರಗತಿಯಲ್ಲಿ …

Read More »

ಕರೊನಾ ಟೆಸ್ಟ್ ಗೆ ಮುನ್ನವೇ ಪಾಸಿಟಿವ್ ಸಂದೇಶ, ಸಾರ್ವಜನಿಕರ ಆಕ್ರೋಶ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ರಾಜ್ಯದಾದ್ಯಂತ ಕರೊನಾ ಸೊಂಕು ಹೆಚ್ಚಳ ಹಿನ್ನಲೆಯಲ್ಲಿ ಇಲಾಖೆಯ “ವೈಫಲ್ಯ ವೋ” ಅಥವಾ ಮೆಡಿಕಲ್ “ಮಾಫಿಯಾ ನೋ” ಎನ್ನುವುದು ಸಾರ್ವಜನಿಕರ ವಲಯದಲ್ಲಿ ಅನುಮಾನ ಮೂಡಿದ್ದು ರಾಜ್ಯದಾದ್ಯಂತ ಚರ್ಚೆಗೆ ಪ್ರಮುಖ ಕಾರಣವಾಗಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಯಾವುದೇ ವ್ಯಕ್ತಿ ಪರೀಕ್ಷೆ ಗೆ ಒಳಪಡದೇ ಕರೊನಾ ಪಾಸಿಟಿವ್ ಎಂಬ ಸಂದೇಶ ಅವರ ಮೊಬೈಲ್ ಗೆ ಬರುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಕರೊನಾ ಲಕ್ಷಣ ವಿಲ್ಲದಿದ್ದರೂ ಹಾಗೂ …

Read More »
error: Content is protected !!