Friday , September 20 2024
Breaking News

Recent Posts

ಬುಧವಾರ ಮುದಗಲ್ ಸಂಪೂರ್ಣ ಬಂದ್…!

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ರಾಯಚೂರು ಜಿಲ್ಲಾ ನ್ಯಾಯಾಧೀಶರಾದ  ಮಲ್ಲಿಕಾರ್ಜುನಗೌಡರ ವಿರುದ್ಧ ಪಟ್ಟಣದ 19 ಸಂಘಟನೆಗಳಿಂದ ಬುಧವಾರ ಮುದಗಲ್ ಪಟ್ಟಣ ಬಂದ್ ಕರೆ ನೀಡುವೆ.   ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ 19 ಸಂಘಟನೆಗಳ ಒಕ್ಕೂಟದ ಸಭೆ ನಡೆಯಿತು ಸಭೆಯಲ್ಲಿ  ಒಕ್ಕೂಟದ ಪರವಾಗಿ ಮಾತನಾಡಿದ  ರಾಘವೇಂದ್ರ ಕುದರಿ ಕಳೆದ  ಜನವರಿ 26 ರಂದು ರಾಯಚೂರಿನಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ವೇಳೆ  ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಡಾ.ಬಿ …

Read More »

ನ್ಯಾಯಾಧೀಶರ ವಿರುದ್ಧ  ತೀವ್ರ ಆಕ್ರೋಶ : ಸಂಘಟನೆಗಳಿಂದ ರಸ್ತೆ ತಡೆ  

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ರಾಯಚೂರು ಜಿಲ್ಲಾ ನ್ಯಾಯಾಧೀಶರಾದ  ಮಲ್ಲಿಕಾರ್ಜುನಗೌಡರ ವಿರುದ್ಧ ಪಟ್ಟಣದ ವಿವಿಧ ಸಂಘಟನೆಗಳಿಂದ ರಾಜ್ಯ ಹೆದ್ದಾರಿಯನ್ನ ಕೆಲ ಸಮಯ ತಡೆದು ಪ್ರತಿಭಟನೆ ಮಾಡಿದರು. ಜನವರಿ 26 ರಂದು ರಾಯಚೂರಿನಲ್ಲಿ ನಡೆದ   ಗಣರಾಜ್ಯೋತ್ಸವ ಆಚರಣೆ ವೇಳೆ  ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರು ದ್ವಜಾರೋಹಣ ಮಾಡಬೇಕಾಗಿರುತ್ತದೆ ಆದರೆ ಅವರು ಅಂಬೇಡ್ಕರ್ ರವರ  ಪೋಟೋ ತೆಗೆದು ಹೊರಗಿಟ್ಟರೆ ಮಾತ್ರ ದ್ವಜಾರೋಹಣ  ಮಾಡುತ್ತೇನೆ  ಇಲ್ಲದಿದ್ದರೆ ದ್ವಜಾರೋಹಣ ಮಾಡುವುದಿಲ್ಲ ಎನ್ನುವ …

Read More »

ತಾವರಗೇರಾ: ಮಾನಸಿಕ ಅಸ್ವಸ್ಥ, ಯುವಕ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ನಂದಾಪುರ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ನಂದಾಪುರ ಗ್ರಾಮದ ರವಿಚಂದ್ರ ತಂದೆ ದೇವೆಂದ್ರಗೌಡ ಪೊಲೀಸ್ ಪಾಟೀಲ್ (36) ಎಂದು ಗುರುತಿಸಲಾಗಿದ್ದು ಈತನು ಕಳೆದ ಹದಿನೆಂಟು ವರ್ಷಗಳಿಂದ ಮಾನಸಿಕ ಅಸ್ವಸ್ಥ ನಾಗಿದ್ದು, ಸಂಬಂಧಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು ಕೂಡ ಹೆಚ್ಚಿನ ಪ್ರಮಾಣದಲ್ಲಿ ನಿದ್ರೆ ಮಾತ್ರೆ ಸೇವಿಸುವ ಸ್ವಭಾವ ಬೆಳೆಸಿಕೊಂಡ ಹಿನ್ನಲೆಯಲ್ಲಿ …

Read More »
error: Content is protected !!