Thursday , September 19 2024
Breaking News

Recent Posts

ತಾವರಗೇರಾ: ದಯಾ ಮರಣ ಕೋರಿ, ರಾಜ್ಯಪಾಲರಿಗೆ ಮನವಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸಂವಿಧಾನ ರಕ್ಷಣಾ ಸಮಿತಿ ಯವರು ಕಳೆದ 13 ದಿನಗಳಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಸಮಿತಿಯ ಸಾಗರ ಬೇರಿ, ಹೇಮರಾಜ ವೀರಾಪುರ, ನಾಗರಾಜ ಹೊಸಮನಿ, ಸಂಜೀವ ಚಲುವಾದಿ, ಗೌತಮ್ ಭಂಡಾರಿ, ಸುರೇಶ ಭಜಂತ್ರಿ, ಅಶೋಕ್ ಭಜಂತ್ರಿ, ಶಂಕ್ರಪ್ಪ ಚಲುವಾದಿ, ಹನುಮೇಶ ಭಜಂತ್ರಿ ಇವರು ಕುಷ್ಟಗಿ ತಹಶಿಲ್ದಾರರ ಮೂಲಕ ದಯಾ ಮರಣ ಕೋರಿ ರಾಜ್ಯಪಾಲರಿಗೆ ಮನವಿ …

Read More »

ತಾವರಗೇರಾ: ಗುಂಪು ಘರ್ಷಣೆ 26 ಜನರ ಮೇಲೆ ಪ್ರಕರಣ ದಾಖಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ 2 ಗುಂಪುಗಳ ನಡುವೆ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಒಟ್ಟು 26 ಜನರ ವಿರುದ್ದ ದೂರು ದಾಖಲಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿದ್ದುನ್ನು ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೆಚ್ಚಿನ ಘರ್ಷಣೆಯಾಗದಂತೆ ತಡೆಹಿಡಿದಿದ್ದಾರೇ ಆದರೂ ಕೂಡ ಒಂದು ಗುಂಪಿನ ಯುವಕರು 13 ಜನರ ವಿರುದ್ದ ದೂರು ದಾಖಲಿಸಿದ್ದರ ಪರಿಣಾಮದಿಂದಾಗಿ …

Read More »

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ದೇವಣ್ಣ ಕೋಡಿಹಾಳ ಸ್ಪರ್ಧೆ….

ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಲಿಂಗಸಗೂರು ತಾಲೂಕಿನ ನಾಗರಹಾಳ ಉದಯವಾಣಿ ಪತ್ರಕರ್ತ ದೇವಣ್ಣ ಕೋಡಿಹಾಳ ಜಿಲ್ಲಾ ಪತ್ರಕರ್ತರ ಕಚೇರಿಯ ಚುನಾವಣಾಧಿಕಾರಿಗಳಿಗೆ ಶನಿವಾರ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು ಫೆ.27ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಚುನಾವಣೆಗೆ ನಾನು ಕಾರ್ಯಕಾರ್ಯಣಿ ಸಮಿತಿ ಸದಸ್ಯರ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಪತ್ರಕರ್ತರು ನಮ್ಮೊಂದಿಗೆ ಇದ್ದಾರೆ ಎನ್ನುವ …

Read More »
error: Content is protected !!