Friday , September 20 2024
Breaking News

Recent Posts

ತಾವರಗೇರಾ: ಕಾಮದಾಸೆಗಾಗಿ ಪ್ರಿಯಕರನೊಂದಿಗೆ ಸೇರಿ, ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ತನ್ನ ಕಾಮದಾಸೆಯನ್ನು ತೀರಿಸಿಕೊಳ್ಳಲು ತಾಯಿಯೊಬ್ಬಳು ಪ್ರಿಯಕರ (ಹಾಲಿ ಗ್ರಾಪಂ ಸದಸ್ಯ) ಹಾಗೂ ಮಗನ ಜೊತೆ ಸೇರಿ ಇನ್ನೊಬ್ಬ ಮಗನನ್ನು ಕೊಲೆ‌ ಮಾಡಿದ ಅಮಾನವೀಯ ಘಟನೆ ನಡೆದಿದ್ದು. ಇಂತಹ ನೀಚ ತಾಯಿಯು ಇರುತ್ತಾಳೆ ಎಂಬುದು ನಂಬಲು ಅಸಾಧ್ಯವಾದರು, ನಂಬಲೆಬೇಕಾದ ಘಟನೆ ಸಮೀಪದ ಮ್ಯಾದರಡೊಕ್ಕಿ ಗ್ರಾಮದಲ್ಲಿ ನಡೆದಿದೆ. ಘಟನೆಯ ವಿವರ: ಕೊಲೆಯಾದ ವ್ಯಕ್ತಿ ಮ್ಯಾದರ ಡೊಕ್ಕಿ ಗ್ರಾಮದ ಬಸವರಾಜ ಶರಣಪ್ಪ ದೋಟಿಹಾಳ …

Read More »

ನಾಗರಹಾಳ ಮೂಲ ಸೌಲಭ್ಯದ ಕೊರತೆ ಪರೀಕ್ಷೆ ಕೇಂದ್ರದಿಂದ ವಂಚಿತ ?

  ನಾಗರಾಜ್ ಎಸ್ ಮಡಿವಾಳರ ಮುದಗಲ್: ಸಮೀಪದ ನಾಗರಹಾಳ ಗ್ರಾಮಕ್ಕೆ ಪದವಿ ಪೂರ್ವ ಪರೀಕ್ಷೆ ನೀಡಲು ಮೂಲ ಸೌಲಭ್ಯದ ಕೊರತಯಿಂದಾಗಿ ನಾಗರಹಾಳ ಗ್ರಾಮ ಹಾಗೂ ಸುತ್ತಲಿನ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಿಂದ ವಂಚಿತರಾಗಬಹುದೇ? ಪಿಯುಸಿ ಪರೀಕ್ಷೆ ಕೇಂದ್ರ ನೀಡುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಪರೀಕ್ಷೆ ಕೇಂದ್ರ ಇರುವಲ್ಲಿ ಪೊಲೀಸ್ ಠಾಣೆ ಇರಬೇಕು. ಇದು ಅಲ್ಲದೇ ಮುಖ್ಯ ಅಂಚೆ ಕಚೇರಿ ಇರಬೇಕು. ಇವುಗಳು ಇಲದ ಕಾರಣದಿಂದಾಗಿ ನಾಗರಹಾಳ ಗ್ರಾಮದಲ್ಲಿ ನೂತನ ಪರೀಕ್ಷೆ ಕೇಂದ್ರ ನೀಡುವುದು …

Read More »

ತಾವರಗೇರಾ: ಸೌಹಾರ್ದತೆಗೆ ಸಾಕ್ಷಿಯಾದ ಶಿವಾಜಿ ಜಯಂತಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿ ಶಿವಾಜಿ ಬಳಗದ ವತಿಯಿಂದ ನಡೆದ ಶಿವಾಜಿ ಭಾವಚಿತ್ರ ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದವರಿಗೆ ಸ್ಥಳೀಯ ಮುಸ್ಲಿಂ ಬಾಂಧವರಿಂದ ತಂಪು ಪಾನೀಯಗಳ (ಶರಬತ್) ನೀಡುವ ಮೂಲಕ ಸೌಹಾರ್ದತೆ ಮೆರೆದಿರುವುದು ಎಲ್ಲರ ಗಮನ ಸೆಳೆಯಿತು. ಮೊದಲಿಗೆ ಇಲ್ಲಿಯ ಶ್ರೀ ರಾಮ ಮಂದಿರದಲ್ಲಿ ಶಿವಾಜಿಯ ಭಾವಚಿತ್ರ ಮೆರವಣಿಗೆಗೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌ ಹಾಗೂ ಮಾಜಿ ಜಿಪಂ ಸದಸ್ಯ ಕೆ.ಮಹೇಶ ಚಾಲನೆ ನೀಡಿದರು. ನಂತರ ಪ್ರಮುಖ ವೃತ್ತದಲ್ಲಿ …

Read More »
error: Content is protected !!