Friday , September 20 2024
Breaking News

Recent Posts

3ದಿನಗಳ ಕಾಲ ಸಾಮಾಜಿಕ ನಾಟಕ ಪ್ರದರ್ಶನ : ಅಶೋಕಗೌಡ  ಪಾಟೀಲ್

ನಾಗರಾಜ್ ಎಸ್ ಮಡಿವಾಳರ್ ಮುದಗಲ್ :   ಮೂರು ದಿನಗಳಕಾಲ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಜಿ ಪುರಸಭೆ ಅಧ್ಯಕ್ಷ ಅಶೋಕಗೌಡ ಪಾಟೀಲ್ ಹೇಳಿದರು.  ಪಟ್ಟಣದಲ್ಲಿ  ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮುದಗಲ್ ಪಟ್ಟಣದ ಅಶೋಕಗೌಡ ಕಾಲೋನಿ ಆವರಣದಲ್ಲಿ ಸುರೇಂದ್ರ ಗೌಡ ಹಾಗೂ ಮುದಗಲ್ ಗೆಳೆಯರ ಬಳಗದವರ ಸಹಯೋಗದಲ್ಲಿ ಶಿವಸಂಚಾರ ಸಾಣೆಹಳ್ಳಿ ತಂಡದಿಂದ ಇದೆ 11ರಂದು  ಒಕ್ಕಲಿಗ ಮುದ್ದಣ್ಣ,12 ರಂದು  ಗಡಿಯಂಕ ಕುಡಿಮುದ್ದ, 13  ರಂದು ಬಸ್ ಕಂಡಕ್ಟರ ಎಂಬುವ ಸಾಮಾಜಿಕ …

Read More »

ಗ್ರಾಪಂ ಸದಸ್ಯನ ಕಾಮದಾಟಕ್ಕೆ ಬಲಿಯಾದ ಯುವಕನ ಶವ ಪತ್ತೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಗ್ರಾ ಪಂ ಸದಸ್ಯನೊಂದಿಗೆ ಸಂಬಂಧ ಹೊಂದಿದ್ದ ತಾಯಿಯೊಬ್ಬಳು ತನ್ನ ಮಗನ ಜೊತೆ ಸೇರಿ, ಇನ್ನೊಬ್ಬ ಮಗನನ್ನು ಕೊಲೆ ಮಾಡಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಪೊಲೀಸ್ ತಂಡವೂ ಪ್ರಕರಣ ವನ್ನು ಶೀಘ್ರವೇ ಪತ್ತೆ ಹಚ್ಚಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದು, ಕೊಲೆ ಮಾಡಿ ಹೊಲದಲ್ಲಿ ಮುಚ್ಚಿ ಹಾಕಿದ್ದ ಮೃತ ದೇಹ ವನ್ನು ಶನಿವಾರದಂದು ಹೊರ ತೆಗೆಯುವ ಮೂಲಕ ಪ್ರಕರಣವನ್ನು ಸಾಬೀತು …

Read More »

ಮುದಗಲ್ : ನಾಳೆ ಶಿವಾಜಿ ಜಯಂತಿ 

ನಾಗರಾಜ್ ಎಸ್ ಮಡಿವಾಳರ ಮುದಗಲ್ :  ಪಟ್ಟಣದಲ್ಲಿ ಶುಕ್ರವಾರ ಶಿವಾಜಿ ಜಯಂತಿ ಆಚರಣೆ ಮಾಡಲಾಗುವುದು ಎಂದು ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ ಹೇಳಿದರು. ಪಟ್ಟಣದ ಶ್ರೀ ಶರಣಮ್ಮ ಮಾತೇ ಗೋ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದ  ಚಾವಡಿಕಟ್ಟಿ ಯಿಂದ  ಶಿವಾಜಿಮಹಾರಾಜರ ಫೋಟೋ ಮೆರವಣಿಗೆಗೆ ಮಾಜಿ ಸೈನಿಕ ಪಂಪಣ್ಣ ಜಾವುರ ಚಾಲನೆ ನೀಡಲಿದ್ದಾರೆ  ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಸಾಗಿ  ಶ್ರೀ ನಗರೇಶ್ವರ ದೇವಸ್ಥಾನದ ವೇದಿಕೆ ತಲುಪಲಿದೆ.  ಸಾರ್ವಜನಿಕರು …

Read More »
error: Content is protected !!