Friday , September 20 2024
Breaking News

Recent Posts

ರಸ್ತೆ ಅಪಘಾತ ಸಂಸದ ಸಂಗಣ್ಣ ಕರಡಿ ಸಹೋದರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಜಿಲ್ಲೆಯ ಟಣಕನಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಸಹೋದರ ಬಸಣ್ಣ ಕರಡಿ ಮೃತ ಪಟ್ಟ ಘಟನೆ ಜರುಗಿದೆ. ಮೃತ ಬಸಣ್ಣ ಕರಡಿ ಅವರು ಕೊಪ್ಪಳ ದಿಂದ ಸ್ವಗ್ರಾಮವಾದ ಟಣಕನಕಲ್ ಗ್ರಾಮಕ್ಕೆ ತಮ್ಮ ಸ್ಕೂಟಿ ಅಲ್ಲಿ ತೆರಳುತ್ತಿದ್ದಾಗ ಓಜನಹಳ್ಳಿ ಕ್ರಾಸ್ ಹತ್ತಿರ ಅತೀ ವೇಗದಲ್ಲಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಬಸಣ್ಣ …

Read More »

ಎರೆಡು ಬೈಕ್ ನಡುವೆ ಅಪಘಾತ : ಸ್ಥಳದಲ್ಲೇ ಓರ್ವನ ಸಾವು

  ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಹೊರಭಾಗದಿಂದ ಹಾದು ಹೋಗುವ ತಾವರಗೇರಾ ರಸ್ತೆ ಹತ್ತಿರ ಎರೆಡು ಬೈಕ್ ಡಿಕ್ಕಿ ಒಡೆದ ಪರಿಣಾಮ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೊಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ತಾವರಗೇರಾ ಕಡೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಮುದಗಲ್ ನಿಂದ ತಾವರಗೇರಾ ಕಡೆಗೆ ಚಲುಸುತ್ತಿದ್ದ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಅಜ್ಮಿರ್ ತಂದೆ ಮಹೇಬೂಬ(35) ಎಂಬುವ ವ್ಯಕ್ತಿ ಸ್ಥಳದಲ್ಲೇ …

Read More »

ತಾವರಗೇರಾ:ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದ ಯುವಕ, ತಾನೇ ಅಂತ್ಯವಾದ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಹುಲಿಯಾಪುರ ಕೆರೆಯಲ್ಲಿ ಮುಳುಗಿ ಮೃತ ‌ಪಟ್ಟ ಯುವಕನ ಅಂತ್ಯ ಸಂಸ್ಕಾರ ಕ್ಕೆ ಆಗಮಿಸುತ್ತಿದ್ದ ಅವರ ಸಂಬಂಧಿಕ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ದಾರುಣ ಘಟನೆ ನಡೆದಿದ್ದು ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದಂತಾಗಿದೆ. ಮೃತ ಯುವಕನನ್ನು ಹಿರೇಮನ್ನಾಪುರ ಗ್ರಾಮದ ಕ್ರಿಕೆಟ್ ಆಟಗಾರನಾದ ರಾಜು (28) ಎಂದು ಗುರುತಿಸಿದ್ದು, ಮತ್ತೊಬ್ಬ ಯುವಕ ಅಮರೇಶ ಮಸ್ಕಿ ತೀವ್ರ ಸ್ವರೂಪದ ಗಾಯಗಳಾಗಿವೆ . ಘಟನೆಯ …

Read More »
error: Content is protected !!