Thursday , September 19 2024
Breaking News
Home / Breaking News / ಡಾ. ಮಹೇಶ ಜೋಷಿ ಬೆಂಬಲಿಸಲು ಮನವಿ

ಡಾ. ಮಹೇಶ ಜೋಷಿ ಬೆಂಬಲಿಸಲು ಮನವಿ

 

ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕನ್ನಡ ಸಾಹಿತ್ಯ ಪರಿಷತ್ತ ರಾಜ್ಯದ್ಯಾಕ್ಷ ಚುನಾವಣೆಗೆ ಸ್ಪರ್ಧಿಸಿರುವ ದೂರದರ್ಶನ ವಾಹಿನಿ ನಿವೃತ್ತ ನಿರ್ದೆಶಕ ಡಾ.ಮಹೇಶ ಜೋಷಿ ಅವರನ್ನು ಬೆಂಬಲಿಸಬೇಕೆಂದು ಜಿಲ್ಲಾ ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು.
ಅವರು ಪಟ್ಟಣದ ಕಸಾಪ ಅಜೀವ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದರು. ಈ ಸಂಧರ್ಬದಲ್ಲಿ ಕುಷ್ಟಗಿಯ ಕೇದಾರನಾಥ ತುರಕಾಣಿ, ಮೋಹನಲಾಲ್ ಜೈನ್, ನಬೀಸಾಬ ಕುಷ್ಟಗಿ, ಸ್ಥಳೀಯರಾದ ಡಾ. ಶಾಮೀದ್ ದೊಟಿಹಾಳ, ಹನುಮಂತಪ್ಪ ಶಿರವಾರ, ಆರ್ ಜೆ ಅಂಬಿಗೇರ್, ಶಾಮೂರ್ತಿ ಶಿರವಾರ, ಲಕ್ಷ್ಮಣಸಿಂಗ್ ವಗರನಾಳ, ಬಸವರಾಜ ದೇವರಮನಿ ಇತರರು ಇದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!