Thursday , September 19 2024
Breaking News
Home / Breaking News / ನೂತನ ಗೃಹಪ್ರವೇಶಕ್ಕೆ ಸಸಿ ಉಡುಗೊರೆ ನೀಡಿದ ಗಣೇಶ್ ಕನ್ನಾಳ

ನೂತನ ಗೃಹಪ್ರವೇಶಕ್ಕೆ ಸಸಿ ಉಡುಗೊರೆ ನೀಡಿದ ಗಣೇಶ್ ಕನ್ನಾಳ

ನಾಗರಾಜ್ ಎಸ್ ಮಡಿವಾಳರ್

ಮುದಗಲ್ : ಪಟ್ಟಣದ ರಾಮಲಿಂಗಶ್ವರ ಕಾಲೋನಿ ಯಲ್ಲಿ ಗಣೇಶ್ , ರಾಘವೇಂದ್ರ ಕನ್ನಾಳ ಎಂಬುವರರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ,ಗಣ್ಯರಿಗೆಲ್ಲರಿಗೆ  ವಿವಿಧ ಸಸಿಗಳನ್ನು ಉಡುಗೊರೆಯಾಗಿ ನೀಡಿದರು.
ಉದಯ ವಾಹಿನಿಯೊಂದಿಗೆ ಮಾತನಾಡಿದ ಗೆಣೇಶ್ ಕನ್ನಾಳ ನಮ್ಮ ಸುತ್ತಲಿನ
ಪರಿಸರ ಚೆನ್ನಾಗಿದ್ದರೆ ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯ ,ಇತ್ತೀಚಿನ ದಿನಗಳಲ್ಲಿ ಪಟ್ಟಣ ಬೆಳೆಯುವ ಅವಸರದಲ್ಲಿ  ಅರಣ್ಯ ನಾಶಕ್ಕೆ ನಾವು ಇಳಿದಿದ್ದೇವೆ, ನಾವೆಲ್ಲ ಸಸಿ ಬೆಳಸುವದರ ಮೂಲಕ ಪರಿಸರವನ್ನು ಪ್ರೀತಿಸೋಣ ಇಂತಹ ಶುಭಸಮಾರಂಭ ಗಳಲ್ಲಿ ಸಸಿ ಉಡುಗೊರೆ ನೀಡಿದರೆ ಪ್ರತಿ ಮನೆಯಲ್ಲಿ ನಮ್ಮದೊಂದು ನೆನಪು ಇರತ್ತೆ ಹಾಗೂ ಪರಿಸರ ಉಳಿಸಲು ನಮ್ಮದೊಂದು ಸಣ್ಣ ಪ್ರಯತ್ನ ಎಂದರು.

 

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!