Thursday , September 19 2024
Breaking News
Home / Breaking News / ರಾಮಕೃಷ್ಣ – ವಿವೇಕಾನಂದ   ಆಶ್ರಮ ಉದ್ಘಾಟನೆ ಕಾರ್ಯಕ್ರಮ 

ರಾಮಕೃಷ್ಣ – ವಿವೇಕಾನಂದ   ಆಶ್ರಮ ಉದ್ಘಾಟನೆ ಕಾರ್ಯಕ್ರಮ 

ವರದಿ : ನಾಗರಾಜ್ ಎಸ್ ಮಡಿವಾಳರ್
ಸಿಂಧನೂರು : ಪಟ್ಟಣದಲ್ಲಿ ರಾಮಕೃಷ್ಣ ಆಶ್ರಮ ದ ಶಾಖಾ ಆಶ್ರಮ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಸದಾನಂದ ಮಹಾರಾಜ ಸ್ವಾಮೀಜಿ
ಡಾ ಶರತ್ ಪ್ರಾಸ್ತಾವಿಕವಾಗಿ ಮಾತನಾಡಿ ಹೃದಯವಂತಿಕೆ ಗುಣಗಳನ್ನು ಬೆಳಸಿಕೊಳ್ಳಲು ಆಶ್ರಮ ಆಸರೆ ಆಗಲಿದೆ ಹಾಗೂ ಸ್ವಾಮೀಜಿಗಳ ಜೊತೆಗೆ ಕೈ ಜೋಡಿಸಿ ಎಂದರು. ನಂತರ ಬೀರಪ್ಪ  ಶಂಭೋಜಿ ಮಾತನಾಡಿ ರಾಮಕೃಷ್ಣ ಆಶ್ರಮ ವಿಶ್ವಕ್ಕೆ ಉತ್ತಮ ಶಿಕ್ಷಣ, ಸಂಕೃತಿ  ನೀಡುತ್ತಿದೆ. ಅಂತಹ ಮಠ ನಮ್ಮೂರಲ್ಲಿ ಆರಂಭವಾಗಿದೆ ಎನ್ನುವುದೇ ನಮ್ಮ ಭಾಗ್ಯ ಎಂದರು.ಕಾರ್ಯಕ್ರಮದಲ್ಲಿ
ಅತಿಥಿಗಳಾಗಿ ಆಗಮಿಸಿದ  ಕಲ್ಪನಾ,  ವಕೀಲರಾದ ಅನಿಲ್ ರಾಜ್, ಶ್ರೀಧರ ಕುಲಕರ್ಣಿ,ನಿರುಪಾದಿ, ನಗರಸಭೆ ಮಾಜಿ  ಉಪಾಧ್ಯಕ್ಷೆ  ಮಂಜುಳಾ ಪಾಟೀಲ್, ಮಾತನಾಡಿದರು. ಈ ಸಂದರ್ಭ  ಸ್ವಯಂ ಸೇವಕರ ಸಂಘದ ಕಾರ್ಯಕರ್ತರು, ಯುವ ಬ್ರಿಗೇಡ್ ನಾ ಕಾರ್ಯಕರ್ತರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!