Thursday , September 19 2024
Breaking News
Home / Breaking News / ಮುದಗಲ್ : ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ 

ಮುದಗಲ್ : ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ 

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು 20 ವರ್ಷಗಳ ಬಳಿಕ ಪಟ್ಟಣಕ್ಕೆ  ಬಂದ ಯೋಧರೊಬ್ಬರು   ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿರುವ ಮುದಗಲ್ಲ ಪಟ್ಟಣದ  ಹಳಪೇಟೆಯ  ಯೋಧ ಸೈಯದ್ ರಹೀಮಾನ್  ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ   ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಬಹುವರ್ಷಗಳ ಬಳಿಕ ಪಟ್ಟಣಕ್ಕೆ  ಆಗಮಿಸಿರುವ ಹೆಮ್ಮೆಯ ವೀರ ಯೋಧ ಸೈಯದ್ ರಹೀಮಾನ್   ಅವರನ್ನು ಸನ್ಮಾನ ಹಾಗೂ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತ ಮಾಡಿದರು. ಈ ಸಂದರ್ಭ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾವೂದ್ ಸಾಬ್, ಮೈಹಿಬೂಬ್ ಬಾರಿಗಿಡ, ದಲಿತ ಪ್ಯಾಂಥರ ಘಟಕದ ಅಧ್ಯಕ್ಷ ಕೃಷ್ಣ  ಚಲುವಾದಿ, ಪುರಸಭೆ ಸದಸ್ಯ ಮೈಹಿಬೂಬ್
ಕಡ್ಡಿಪುಡಿ, ಕರಿಯಪ್ಪ ಯಾದವ, ಅಮೀರ್ ಬೇಗ
ಉಸ್ತಾದ , ಅಜ್ಮೀರ್ ಬೆಳ್ಳಿಕಟ್ಟಿ , ಹಾಗೂ ಮುಖಂಡರಾದ  ನಾಗರಾಜ ತಳವಾರ,  ರಮೇಶ ಚಲುವಾದಿ, ವಿರೇಶ ಉಪ್ಪಾರ ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!