Thursday , September 19 2024
Breaking News
Home / Breaking News / ರಾಜ್ಯ ಮಟ್ಟದ ಮೇಘ ಮೈತ್ರಿ ಪ್ರಶಸ್ತಿಗೆ ಕು. ಸಮೀರ್ ಅಲ್ಲಾಗಿರಿರಾಜ ಆಯ್ಕೆ

ರಾಜ್ಯ ಮಟ್ಟದ ಮೇಘ ಮೈತ್ರಿ ಪ್ರಶಸ್ತಿಗೆ ಕು. ಸಮೀರ್ ಅಲ್ಲಾಗಿರಿರಾಜ ಆಯ್ಕೆ

 

ಎನ್ ಶಾಮೀದ್ ತಾವರಗೇರಾ

ಕನಕಗಿರಿ: ಜನೆವರಿ 01 ಬಾಗಲಕೋಟೆ ಜಿಲ್ಲೆ ಕಮತಗಿಯ ಮೇಘಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ ಇವರು ಪ್ರತಿ ವರ್ಷ ನೀಡುವ ರಾಜ್ಯ ಮಟ್ಟದ”ಮೇಘಮೈತ್ರಿ ಬಾಲ ಪುರಸ್ಕಾರ” 2020 ನೇ ಸಾಲಿನ ಪ್ರಶಸ್ತಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕು.ಸಮೀರ್ ಕನಕಗಿರಿ ಆಯ್ಕೆಯಾಗಿದ್ದಾನೆ.

ಕಳೆದ ಮೂರು ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟಿಕ್ ಟಾಕ್ ಮೂಲಕ ಲಕ್ಷಾಂತರ ಜನ ಗಮನ ಸೆಳಿದಿರು ಕು.ಸಮೀರ್ ನಗರದ ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಇವರ ದ್ವಿತೀಯ ಪುತ್ರನಾಗಿದ್ದು. ಈಗಾಗಲೇ ಸಾಕಷ್ಟು ಸಾಮಾಜಿಕ ಕಳಕಳಿ ಜೊತೆ ವಿಶೇಷ ನಟನೆ ಮೂಲಕ ಪ್ರಸಿದ್ಧಿ ಪಡೆದಿರುವ ಬಾಲಕ.

ದಿನಾಂಕ 03 ರಂದು ಕಮತಗಿ ನಗರದಲ್ಲಿ ಜರುಗುವ ರಾಜ್ಯ ಮಟ್ಟದ ತಾರೆಗಳ ಸಂಗಮ ಅದ್ದೂರಿ ಕಾರ್ಯಕ್ರಮದ ಸಮಾರಂಭದಲ್ಲಿ ಕು ಸಮೀರ್ ಗೆ ಮೇಘಮೈತ್ರಿ ಬಾಲ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ವೇದಿಕೆ ಅಧ್ಯಕ್ಷರಾದ ಎಂ ರಮೇಶ ಕಮತಗಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
———-

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!