Thursday , September 19 2024
Breaking News
Home / Breaking News / ಜನರ  ಸೇವೆಯೇ ನನಗೆ ಶ್ರೀರಕ್ಷೆ  :  ಅಮರೇಶ ಕಡಿ

ಜನರ  ಸೇವೆಯೇ ನನಗೆ ಶ್ರೀರಕ್ಷೆ  :  ಅಮರೇಶ ಕಡಿ

ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸಮೀಪದ ನಾಗರಹಾಳ ಗ್ರಾಮ ಪಂಚಾಯತಗೆ ಚುನಾಯಿತ ಸದಸ್ಯರಾಗಿ ಆಯ್ಕೆ ಯಾದ ಅಮರೇಶ್ ಕಡಿ ರವರಿಗೆ  ಪತ್ರಕರ್ತರಿಂದ ಸಮ್ಮಾನ ಮಾಡಲಾಯಿತು.ಈ  ಸಂದರ್ಭದಲ್ಲಿ ಮಾತನಾಡಿದ ಅವರು ನಾಗರಹಾಳ ಜನರ  ಸೇವೆಯೇ ನನಗೆ ಶ್ರೀರಕ್ಷೆ  ನನ್ನ ಗೆಲುವು ನನ್ನದಲ್ಲ ಗ್ರಾಮದ ಗೆಲುವು ನಾನು ಗ್ರಾಮದ ಅಭಿವೃದ್ಧಿಗಾಗಿ ಶ್ರಮವಹಿಸುತ್ತೇನೆ ಸರಕಾರದ ಪ್ರತಿಯೊಂದು ಯೋಜನೆಗಳನ್ನು  ಪ್ರಾಮಾಣಿಕವಾಗಿ ಜನರಿಗೆ  ತಲುಪಿಸುತ್ತೇನೆ ಹಾಗೂ ನಾಗರಹಾಳ ಗ್ರಾಮದ ಜನ ನನಗೆ ತಮ್ಮ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ ಸರ್ವರಿಗೂ ಕೃತಜ್ಞತೆಗಳು
ತಾವುಗಳು ಇಟ್ಟಿರುವ ವಿಶ್ವಾಸವನ್ನ ಬಲಪಡಿಸುತ್ತೇನೆ ಎಂದರು.
ಈ ಸಂದರ್ಭ  ಪತ್ರಕರ್ತರಾದ  ವಿರೇಶ ಅರಮನಿ, ಬಸವರಾಜ್ ಹುನೂರ, ಹಾಗೂ  ಜೆಡಿಎಸ್  ಮುಖಂಡ ವಿರೇಶ್  ಉಪ್ಪಾರ ಮುದಗಲ್  , ಪರಶುರಾಮ ಗೌಂಡಿ  , ಯಮನೂರ ಭಜಂತ್ರಿ , ಅಮರೇಶ ಜಾಲಿಬೆಂಚಿ , ಯಮನೂರ ಕನಕೇರಿ , ರಾಘು ಬಡಿಗೇರ , ಬಾಲಪ್ಪ ಕನಕೇರಿ, ಸಚಿನ, ಕೆಂಪ ಸಂಗಪ್ಪನವರ, ರಮೇಶ ಕರಡಿ, ವಿನಾಯಕ ಪತ್ತಾರ, ಸಂಗಮೇಶ ಕಡಿವಾಲ್,  ಇಬ್ರಾಹಿಂ ಬೋಗಾಪೂರು ಇದ್ದರು

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!