Thursday , September 19 2024
Breaking News
Home / Breaking News / ಅಂಗನವಾಡಿ ನೌಕರರಿಂದ ಪ್ರತಿಭಟನೆ

ಅಂಗನವಾಡಿ ನೌಕರರಿಂದ ಪ್ರತಿಭಟನೆ

ಎನ್ ಶಾಮೀದ್  ತಾವರಗೇರಾ

ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿ ಕರ್ನಾಟಕ
ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು
ಸಂಯೋಜಿತ) ತಾಲೂಕಾ ಸಮಿತಿ ವತಿಯಿಂದ ವಿವಿಧ
ಬೇಡಿಕಗಳ ಆಗ್ರಹಿಸಿ ಪ್ರತಿಭಟನೆ ನಡೆಯಿತು.
ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿ
ತಾವರಗೇರಾ ಸೇರಿದಂತೆ ಮುದೇನೂರು,
ಹಿರೇಮನ್ನಾಪೂರ ವಲಯಗಳ ಎಲ್ಲಾ
ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ
ಅಡುಗೆ ಸಹಾಯಕರು ಸೇರಿದಂತೆ ಅಂಗನವಾಡಿ
ನೌಕರರು ವಿವಿಧ ಬೇಡಿಕಗಳ ಆಗ್ರಹಿಸಿ
ಪ್ರತಿಭಟನೆ ನಡೆಸಿದರು. ನಂತರ ಕಂದಾಯ ನೀರಿಕ್ಷಕ ಶರಣಪ್ಪ ದಾಸರ ಮನವಿ ಪತ್ರ ಸ್ವೀಕರಿಸಿದರು.

ಈ ಸಂಧರ್ಬದಲ್ಲಿ   ಎಎಸ್ ಐ ಮಲ್ಲಪ್ಪ
ವಜ್ರದ, ಪೇದೆ ಶಿವಪುತ್ರಪ್ಪ ಸೂಕ್ತ
ಬಂದೋಬಸ್ತ್ ಏರ್ಪಡಿಸಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!