Thursday , September 19 2024
Breaking News
Home / Breaking News / ಮತ ಎಣಿಕೆ : ‘ಚೀಟಿ’ ತಂದ ಅದೃಷ್ಟ

ಮತ ಎಣಿಕೆ : ‘ಚೀಟಿ’ ತಂದ ಅದೃಷ್ಟ

 

ಎನ್ ಶಾಮೀದ್ ತಾವರಗೇರಾ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶವು ತಡರಾತ್ರಿ ವರೆಗು ನಡೆಯಿತು.

ಅಚ್ಚರಿಯ 2 ಫಲಿತಾಂಶ  ಕ್ಷೇತ್ರದಲ್ಲಿ ಕಂಡು ಬಂದಿದ್ದು, ಗುಡ್ಡದ ದೇವಲಾಪುರ ಮತ್ತು ಮಿಟ್ಟಿಲಕೋಡ ಗ್ರಾಮದ ಅಭ್ಯರ್ಥಿಗಳು ಸಮ ಮತ ಪಡೆದೀದ್ದರಿಂದಾಗಿ ಚುನಾವಣಾಧಿಕಾರಿಗಳ ನಿಯಮದ ಪ್ರಕಾರ ಚೀಟಿ ಎತ್ತಲಾಯಿತು ಅದರಲ್ಲಿ ಅದೃಷ್ಟದ ಸದಸ್ಯರಾಗಿ  ಗುಡ್ಡದ ದೇವಲಾಪುರದ ವೆಂಕಟೇಶ ಹಾಗು ಮಿಟ್ಟಿಲಕೋಡ ಗ್ರಾಮದ ಆರ್ ವಿ ರೇಖಾ ಇಬ್ಬರು ಅಚ್ಚರಿಯ ಆಯ್ಕೆಯಾಗುವ ಮೂಲಕ ತಾಲೂಕಿನ ಗಮನ ಸೆಳೆದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!