Tuesday , September 17 2024
Breaking News
Home / Breaking News / ಒಂದು ಮತದಿಂದ ಜಯಶಾಲಿಯಾದ ‘ರಾಣಿ’

ಒಂದು ಮತದಿಂದ ಜಯಶಾಲಿಯಾದ ‘ರಾಣಿ’

 

ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮ ಪಂಚಾಯತಿಯ ಅಂಜಿನಹಳ್ಳಿ ಕ್ಷೇತ್ರಕ್ಕೆ
ಕೇವಲ ಒಂದು ಮತದ ಅಂತದರಲ್ಲಿ ರಾಣಿ ನಾಗೇಂದ್ರ ಎಂಬ ಮಹಿಳೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ರಾಣಿ ಆಶ್ಚರ್ಯ ಮೂಡಿಸಿದ್ದಾಳೆ.
ರಾಣಿ ನಾಗೇಂದ್ರ ಅವರ ಸಮೀಪ ಸ್ಪರ್ಧಿ ಶಾಂತಮ್ಮ 78 ಮತಗಳನ್ನು ಪಡೆದರೆ, ಇನ್ನೊರ್ವ ಅಭ್ಯರ್ಥಿ ಯಲ್ಲಮ್ಮ 24 ಮತಗಳನ್ನು ಪಡೆದಿದ್ದಾಳೆ. ಕೇವಲ ಒಂದೇ ಒಂದು ಮತದ ಅಂತರದಲ್ಲಿ ಜಯಶಾಲಿಯಾಗುವ ಮೂಲಕ ಜಿಲ್ಲೆಯ ಜನರನ್ನು ರಾಣಿ ಅಚ್ಚರಿ ಮೂಡಿಸಿದ್ದಾಳೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!