Thursday , September 19 2024
Breaking News
Home / Breaking News / ಅಭಿನವ ಶ್ರೀಗಳಿಂದ ಉದಯವಾಹಿನಿ ಪತ್ರಿಕೆ (ಅಂತರ್ಜಾಲ ಆವೃತ್ತಿ) ಬಿಡುಗಡೆ

ಅಭಿನವ ಶ್ರೀಗಳಿಂದ ಉದಯವಾಹಿನಿ ಪತ್ರಿಕೆ (ಅಂತರ್ಜಾಲ ಆವೃತ್ತಿ) ಬಿಡುಗಡೆ

ಕೊಪ್ಪಳ : ಜಿಲ್ಲೆಯ ತಾವರಗೇರಾ ಪಟ್ಟಣದಲ್ಲಿ ಎನ್ ಶಾಮೀದ್ ರವರ ಸಾರಥ್ಯದಲ್ಲಿ ಬರುತ್ತಿರುವ ನೂತನ ಪತ್ರಿಕೆಯಾದ ಉದಯ ವಾಹಿನಿ ಪತ್ರಿಕೆಯ ಅಂರ‍್ಜಾಲ ಆವೃತ್ತಿಯನ್ನು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಲೋಕರ‍್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ರಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ವಿ ಆರ್ ತಾಳಿಕೋಟಿ, ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಾದಿಕ್ ಅಲಿ, ರಾಜ್ಯ ಕಾರ್ಯಕಾರಣಿ ಮಂಡಲಿ ಸದಸ್ಯ ಜಿ.ಎಸ್ ಗೋನಾಳ, ತಾವರಗೇರಾ ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದರಪ್ಪ ನಾಲತವಾಡ, ಆಗಮಿಸಿ ನೂತನ ಪತ್ರಿಕೆಗೆ ಶುಭಕೊರಿದರು ಈ ಸಂರ್ದಭ ಪತ್ರಕರ್ತರಾದ ಶರಣಬಸವ ನವಲಹಳ್ಳಿ , ಎಂ ಡಿ ರಪಿಕ್ ,ಅಲಿ ಅದೀಲ್ ,ಅಮಾಜಪ್ಪ ಜುಮಲಾಪೂರ , ನಾಗರಾಜ್ ಎಸ್ ಮಡಿವಾಳರ್, ಗುಂಅಭಿನವ ಶ್ರೀಗಳಿಂದ ಉದಯವಾಹಿನಿ ಪತ್ರಿಕೆ (ಅಂತರ್ಜಾಲ ಆವೃತ್ತಿ) ಬಿಡುಗಡೆ
ಕೊಪ್ಪಳ : ಜಿಲ್ಲೆಯ ತಾವರಗೇರಾ ಪಟ್ಟಣದಲ್ಲಿ ಎನ್ ಶಾಮೀದ್ ರವರ ಸಾರಥ್ಯದಲ್ಲಿ ಬರುತ್ತಿರುವ ನೂತನ ಪತ್ರಿಕೆಯಾದ ಉದಯ ವಾಹಿನಿ ಪತ್ರಿಕೆಯ ಅಂರ‍್ಜಾಲ ಆವೃತ್ತಿಯನ್ನು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಲೋಕರ‍್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ರಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ವಿ ಆರ್ ತಾಳಿಕೋಟಿ, ರಾಜ್ಯ ಪತ್ರಕರ್ತ ವೇದಿಕೆ ಅಧ್ಯಕ್ಷ  ಮಹೇಶ್ ಬಾಬು ಸರ್ವೇ, ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಾದಿಕ್ ಅಲಿ, ರಾಜ್ಯ ಕಾರ್ಯಕಾರಣಿ ಮಂಡಲಿ ಸದಸ್ಯ ಜಿ.ಎಸ್ ಗೋನಾಳ, ತಾವರಗೇರಾ ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದರಪ್ಪ ನಾಲತವಾಡ, ಆಗಮಿಸಿ ನೂತನ ಪತ್ರಿಕೆಗೆ ಶುಭಕೊರಿದರು ಈ ಸಂರ್ದಭ ಪತ್ರಕರ್ತರಾದ ಶರಣಬಸವ ನವಲಹಳ್ಳಿ , ಎಂ ಡಿ ರಪಿಕ್ ,ಅಲಿ ಅದೀಲ್ ,ಅಮಾಜಪ್ಪ ಜುಮಲಾಪೂರ , ನಾಗರಾಜ್ ಎಸ್ ಮಡಿವಾಳರ್, ಗುಂಡಪ್ಪ ಸಾಸವಿಹಾಳ, ಇತರರು ಇದ್ದರು. ಕೆ.ಗುಡಪ್ಪ ಸಾಸವಿಹಾಳ, ಏಕನಾಥ  ಬಡಗಿಂಚಿ  ಹಾಗೂ ಇನ್ನಿತರರು ಇದ್ದರು.

 

 

 

 

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

One comment

error: Content is protected !!