Tuesday , September 17 2024
Breaking News
Home / Breaking News / ಮೊಹರಂ, ದೇವರ ಫಲ ಕೇಳಲು ಬಂದ ಮಹಿಳೆ ಮೇಲೆ ಹಲ್ಲೆ..!

ಮೊಹರಂ, ದೇವರ ಫಲ ಕೇಳಲು ಬಂದ ಮಹಿಳೆ ಮೇಲೆ ಹಲ್ಲೆ..!

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ: ಮೊಹರಂ ಹಬ್ಬದ ಸಂದರ್ಭದಲ್ಲಿ ಅಲಾಯಿ ದೇವರ ಬಳಿ ಬೇಡಿಕೆಗಾಗಿ ಕೇಳಲು ಬಂದ ಮಹಿಳೆಯ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ನಡೆದಿದೆ.

ಮೊಹರಂ ನ ಖತಲ್ ರಾತ ದಿನದಂದು ದೇವರು ಸವಾರಿ ಹೊರಟ ವೇಳೆ ಗ್ರಾಮದ ನಾಗರತ್ನ ಯಮನೂರಪ್ಪ ನಾಯಕ ಎಂಬುವವರು ಮಕ್ಕಳ ಫಲಗೋಸ್ಕರ ಕೇಳಲು ಬಂದಾಗ ದೇವರ ಪಕ್ಕದಲ್ಲಿ ನಿಂತಿದ್ದ ಮಂಜುನಾಥ ಎಂಬುವವರು‌ ದೇವರು ಹೊತ್ತಿದ್ದ ವ್ಯಕ್ತಿಯ ಕೈಯಲ್ಲಿರುವ ನವಿಲುಗರಿಯನ್ನು ಕಸಿದುಕೊಂಡು ಮಹಿಳೆ ಮೇಲೆ ಹಿಗ್ಗಾ ಮುಗ್ಗಾ ತಳಿಸಿದ್ದು ಅದಕ್ಕೆ ಪ್ರಚೋದನೆ ನೀಡಿದ ಮಲ್ಲಿಕಾರ್ಜುನ ಅವರನ್ನು ಗ್ರಾಮಸ್ಥರು ಹಲ್ಲೆ ಮಾಡುವುದನ್ನು ತಡೆ ಹಿಡಿದರು ಕೂಡ ಮಹಿಳೆಗೆ ಗಾಯಗಳಾಗಿದ್ದು ,ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ಮಾಡಿದವರ ವಿರುದ್ದ ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲೆಮಾಡಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

One comment

  1. ಯಾವನ್ಲೆ ಅವನು ಲಂಗ ಸುಳ್ಳೇಮಗ ಬೋಸುಡಕೆ ಮದಲ ಇವನ್ವ ವದೇ ಬೇಕು ಪೊಲೀಸ್ ರು ಬೇಕೂಬ್ ನನ್ನ ಮಗ ನಿಮ್ಮ ಮನೇರ ಬಂದ್ರೆ ಇಂಗೆ ಮಾಡತಾನೆ ಉಚ್ಚ ಸುಳ್ಳೇ ಮಗ

error: Content is protected !!