Thursday , September 19 2024
Breaking News
Home / Breaking News / ಏಪ್ರಿಲ್ 1 ರಿಂದ 5ರ ವರೆಗೆ ಜನಮನ ಕಲ್ಯಾಣ ಜಾತ್ರೆ

ಏಪ್ರಿಲ್ 1 ರಿಂದ 5ರ ವರೆಗೆ ಜನಮನ ಕಲ್ಯಾಣ ಜಾತ್ರೆ

ನಾಗರಾಜ್ ಎಸ್ ಮಡಿವಾಳರ
ಮುದಗಲ್ : ಸಮೀಪದ ತಿಮ್ಮಾಪುರ ಕಲ್ಯಾಣಶ್ರಮದಲ್ಲಿ
ಏಪ್ರಿಲ್ 1ರಿಂದ 5ರ ವರೆಗೆ ಜನಮನ ಕಲ್ಯಾಣ ಜಾತ್ರೆ  ನಡೆಯಲಿದೆ ಎಂದು ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾಲಿ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ಬಾರಿಯೂ ಕೂಡ 5 ದಿನಗಳ ಮಾನವ ಅರಿವಿನ ಜಾತ್ರೆ ನಡೆಯಲಿದೆ
ಐದು ದಿನಗಳಕಾಲ ಭಕ್ತ ಚಿಂತನ, ಮಹಿಳಾಗೋಷ್ಠಿ, ರೈತ ಚಿಂತನ, ಸಾಂಸ್ಕೃತಿಕ ರಸ ಮಂಜರಿ ಜನಪದ ಜಾತ್ರೆ ನಂತರದ ಡಾ. ಮಲ್ಲಿಕಾರ್ಜುನ ರವರ ಜೀವಮಾನ ಸೇವೆಗಾಗಿ ಶ್ರೀ ಮಠದಿಂದ ಕೊಡಮಾಡುವ  ಕಲ್ಯಾಣ ಶ್ರೀ ಪ್ರಶಸ್ತಿಯನ್ನ ಚಿನ್ನ ಉಡುಗೊರೆ ಮೂಲಕ ನೀಡಲಾಗುವುದು ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಕಾರ್ಯಕ್ರಮಗಳಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು,ಹಲವು ಸಾಧಕರು, ಭಾಗವಹಿಸಲಿದ್ದಾರೆ  ಇದು ಜನಮನದ  ಅರಿವಿನ ಜಾತ್ರೆ ಮಾನವ ಪ್ರೀತಿಯ ಹಂಚಲು ಬನ್ನಿ ಎಂದು ಶ್ರೀಗಳು ಕರೆ ನೀಡಿದರು. ಈ ಸಂದರ್ಭದಲ್ಲಿ ಸಿದ್ದಯ್ಯ ಸ್ವಾಮಿ ಸಾಲಿಮಠ,ಕನ್ನಾಳ ಗ್ರಾಮ ಪಂಚಾಯತ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ವಿರೂಪಾಕ್ಷಪ್ಪ ಸಜ್ಜನ ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!