Thursday , September 19 2024
Breaking News
Home / Breaking News / ಗಜಲ್ ಗೋಷ್ಠಿಯ ಅಧ್ಯಕ್ಷರಾಗಿ, ಅಲ್ಲಾಗಿರಿರಾಜ ಆಯ್ಕೆ..!

ಗಜಲ್ ಗೋಷ್ಠಿಯ ಅಧ್ಯಕ್ಷರಾಗಿ, ಅಲ್ಲಾಗಿರಿರಾಜ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ

ಕೊಪ್ಪಳ :- ಜಿಲ್ಲೆಯ ರಜತ ಮಹೋತ್ಸವದ ಅಂಗವಾಗಿ . ಮಾರ್ಚ್ 11 ರಂದು ನಡೆಯುವ ಗಜಲ ಗೋಷ್ಠಿಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡಿನ ಖ್ಯಾತ ಗಜಲ್ ಕವಿ ಹಾಗೂ ಸಾಹಿತಿಗಳಾದ ಕನಕಗಿರಿಯ ಅಲ್ಲ ಗಿರಿರಾಜ್ ಅವರು ವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.


ಅದೇ ರೀತಿ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ್ ಎಸ್ ಪಾಟೀಲ್ ಉದ್ಘಾಟಿಸಲಿದ್ದಾರೆ. ಗಜಲ್ ಗೋಷ್ಠಿಯಲ್ಲಿ ಕವಿಗಳಾದ ಸಹದೇವ ಯರಗೊಪ್ಪ, ವಿಜಯಲಕ್ಷ್ಮಿ ಕೊಟಗಿ, ಅನುಸೂಯ ಜಾಗರಿದಾರ್, ಅರುಣ ನರೇಂದ್ರ, ರಮೇಶ್ ಗಬ್ಬೂರ, ಬಸವರಾಜ್ ಸಂಕನಗೌಡ, ಇಮಾಮ್ ಸಾಬ್ ಹ‌ಡಗಲಿ. ಮಹಿಬೂಬ್ ಮಠದ. ಎಸ್ ಬಿ ಸ್ವಾಮಿ ಹಾಗೂ ಶಿವಶಂಕರ್ ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!