ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- ಸ್ಥಳೀಯ ಸಿಂಧನೂರ ರಸ್ತೆಯಲ್ಲಿ ಕೆಎಸ್ ಆರ್ ಟಿ ಸಿ ಬಸ್ ಡಿಕ್ಕಿಯಾದ ಪರಿಣಾಮ ವ್ಯಕ್ತಯೊಬ್ಬ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.
ಮೃತ ವ್ಯಕ್ತಿಯನ್ನು ಕಲಮಂಗಿ ಗ್ರಾಮದ ನಾಗಪ್ಪ ಹನುಮಂತ ದನಕಾಯರ (55) ಎಂದು ಗುರುತಿಸಲಾಗಿದ್ದು, ಕಲಮಂಗಿ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ಸ್ಥಳೀಯ ಸಿಂಧನೂರ ವೃತ್ತದಲ್ಲಿ ಬಸ್ ಹತ್ತುವ ವೇಳೆ ಬಸ್ ಚಾಲಕನ ನಿರ್ಲಕ್ಷತನದಿಂದಾಗಿ ಮೃತ ವ್ಯಕ್ತಿಯು , ಮೃತ ಪಟ್ಟಿದ್ದು ಈ ಕುರಿತಂತೆ ಚಾಲಕ ಶೇಕರಯ್ಯ ವಿರುದ್ದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.