Thursday , September 19 2024
Breaking News
Home / Breaking News / ಗೆಳೆಯನ ಜೀವ ಉಳಿಸಲು ಯುವಕರಿಂದ ದೇಣಿಗೆ ಸಂಗ್ರಹ

ಗೆಳೆಯನ ಜೀವ ಉಳಿಸಲು ಯುವಕರಿಂದ ದೇಣಿಗೆ ಸಂಗ್ರಹ

ನಾಗರಾಜ್ ಎಸ್ ಮಡಿವಾಳರ
ಮುದಗಲ್ : ಯುವಕರ ಗುಂಪೊಂದು ತಮ್ಮ ಗೆಳೆಯನ ಜೀವ ಉಳಿಸಲು ಜನರಿಂದ ದೇಣಿಗೆ ಸಂಗ್ರಹಣೆ ಮಾಡಿ ಆಸ್ಪತ್ರೆಗೆ ಕಳಿಹಿಸುವ ಮೂಲಕ ಯುವಕರು ಮಾನವೀಯತೆ ಮೆರದಿದ್ದಾರೆ.
 ಪಟ್ಟಣದ ನಿವಾಸಿಯಾದ ಬಸವರಾಜ್ ಎಂಬುವತನಿಗೆ ಕೈ,ತಲೆ,ಕಾಲು,ಬಾಯಿ ಗೆ ಪಾರ್ಶ್ವವಾಯು ಆಗಿ ಗಂಭೀರ ಸ್ಥಿತಿಯಲ್ಲಿಯಲ್ಲಿದ್ದು ಬಡ ಕುಟುಂಬ ಹಾಗೂ ಚಿಕ್ಕ ವಯಸ್ಸಿನಲ್ಲಿ  ತಂದೆ – ತಾಯಿಯನ್ನ ಕಳೆದುಕೊಂಡ ಬಸವರಾಜನಿಗೆ ಗೆಳೆಯರೇ ತಂದೆ-ತಾಯಿಯಾಗಿ ನಿಂತು  ಚಿಕಿತ್ಸೆಗಾಗಿ ಯುವಕರೆಲ್ಲ ಸೇರಿ ಪಟ್ಟಣದಲ್ಲಿ ದೇಣಿಗೆ ಸಂಗ್ರಹಣೆ ಮಾಡಿ ಅವರ ಆಸ್ಪತ್ರೆ ಖರ್ಚಿಗಾಗಿ ನೀಡಿ ಗೆಳೆಯನ ಜೀವ ಉಳಿಸಲು ಯುವಕರು ಬಸವರಾಜನ  ಇಬ್ಬರು ಸಹೋದರಿಗೆ ಹೆಗಲು ಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ,ಜಾತಿ, ಮತ, ಪಂಥವನ್ನ ಮೀರಿದ ಇವರ ಪವಿತ್ರ ಸ್ನೇಹಕ್ಕೆ ಇಡೀ ಪಟ್ಟಣವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ನೀವು ಇವರೊಂದಿಗೆ ಕೈ ಜೋಡಿಸಿ, ಬಸವರಾಜನ ಜೀವ ಉಳಿಸಲು ದೇಣಿಗೆ ನೀಡಿ
ಫೋನ್ ಪೆ ನಂಬರ್ +91 96328 23943 (ಬಸವರಾಜನ ಸಹೋದರ ಸುನಿಲ್ ಕುಮಾರ )

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!