Thursday , September 19 2024
Breaking News
Home / Breaking News / ತಾವರಗೇರಾ: ಬಲೆಗೆ ಬಿದ್ದ ಕರಡಿ..!

ತಾವರಗೇರಾ: ಬಲೆಗೆ ಬಿದ್ದ ಕರಡಿ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಕಳೆದ ಕೆಲ ದಿನಗಳಿಂದ ಸಂಗನಾಳ ವ್ಯಾಪ್ತಿಯಲ್ಲಿ ಕರಡಿಯೊಂದು ಪ್ರತ್ಯಕ್ಷ ಗೊಂಡು ರೈತರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು . ಸೋಮವಾರ ತಡರಾತ್ರಿ ಕರಡಿಯನ್ನು ಸೆರೆ ಹಿಡಿಯುವ ಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.
    ಕರಡಿ ಪ್ರತ್ಯಕ್ಷದಿಂದಾಗಿ ಸಾರ್ವಜನಿಕರು ಅರಣ್ಯಿಲಾಖೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯವರು ಕರಡಿ ಸೆರೆ ಹಿಡಿಯಲು ಬೋನ್ ಅನ್ನು ಅಳವಡಿಸಿ ಕರಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಸಂಧರ್ಬದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಚೈತ್ರ ಮೆಣಸಿನಕಾಯಿ, ಉಪ ವಲಯ ಅರಣ್ಯಾಧಿಕಾರಿಗಳಾದ ಹನುಮಂತಪ್ಪ, ಮಹ್ಮದ್ ರಿಯಾಜ್ , ಶಿವಶಂಕರ ರೇವಣಕಿ, ಲಾಲಸಾಬ, ಅರಣ್ಯ ರಕ್ಷಕರಾದ ಮಹಾಂತೇಶ ಎಂ ರಡ್ಡೇರ,
ಅರಣ್ಯ ವೀಕ್ಷಕರಾದ ಗಂಗಾಧರ, ಲಕ್ಷ್ಮಣ, ಯಮನಪ್ಪ ಹಾಗೂ ಛತ್ರಪ್ಪ ಇದ್ದರು

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!