Tuesday , September 17 2024
Breaking News
Home / Breaking News / ಜೆಡಿಎಸ್  ತಾಲೂಕಾಧ್ಯಕ್ಷರಾಗಿ ಬಸವರಾಜ ಮಾಕಾಪೂರು ನೇಮಕ. 

ಜೆಡಿಎಸ್  ತಾಲೂಕಾಧ್ಯಕ್ಷರಾಗಿ ಬಸವರಾಜ ಮಾಕಾಪೂರು ನೇಮಕ. 

ವರದಿ : ನಾಗರಾಜ್ ಎಸ್ ಮಡಿವಾಳರ
ಲಿಂಗಸಗೂರು : ಲಿಂಗಸಗೂರು ತಾಲೂಕಾ ಜೆಡಿಎಸ್ ಪಕ್ಷದ ತಾಲೂಕಧ್ಯಕ್ಷರಾಗಿ ಬಸವರಾಜ ಮಾಕಪುರ ರನ್ನ
ಹಾಗೂ ಕಾರ್ಯಧ್ಯಕ್ಷರನ್ನಾಗಿ ಗೋವಿಂದ ಹೆಚ್ ಅಮ್ಮಾಪುರ ರವರನ್ನ  ಆಯ್ಕೆ ಮಾಡಲಾಗಿದೆ ಎಂದು ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷ   ತಿಳಿಸಿದರು.
ನಂತರ ಪತ್ರಿಕೆ ಯೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ವರಿಷ್ಟರಾದ ಮಾಜಿ ಮುಖ್ಯಮಂತ್ರಿ ಎಚ್, ಡಿ, ಕುಮಾರಸ್ವಾಮಿ ಹಾಗೂ  ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ರವರ ಆದೇಶದ ಮೇರೆಗೆ ಲಿಂಗಸುಗೂರು ತಾಲೂಕಿನ  ಜೆಡಿಎಸ್ ಪಕ್ಷದ  ನೂತನ
ಸಾರಥಿಯನ್ನಾಗಿ ಬಸವರಾಜ ನಾಯಕ ಮಾಕಾಪೂರು
  ಕಾರ್ಯಾಧ್ಯಕ್ಷರಾಗಿ ಗೋವಿಂದರಾಜ್ ಹೆಚ್ ಅಮ್ಮಾಪುರು ಇವರನ್ನು ನೇಮಕ ಮಾಡಿದ್ದೇವೆ ಈ ಬಾರಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಗೆಲುವು ಖಚಿತ ಜನರು ನಮ್ಮನ್ನ ಆಶೀರ್ವಾದಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ  ಮುಖಂಡರಾದ  ಸಿದ್ದು ಬಂಡಿ, ಯುವ ಘಟಕ ಅಧ್ಯಕ್ಷ ಇಮ್ತಿಯಾಜ್ ಪಾಷ, ಇನ್ನಿತರ  ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!