Thursday , September 19 2024
Breaking News
Home / Breaking News /  ಸಿಡಿಲು ಬಡಿದು 6 ಕುರಿ, ಓರ್ವ ಯುವಕನ ಸಾವು 

 ಸಿಡಿಲು ಬಡಿದು 6 ಕುರಿ, ಓರ್ವ ಯುವಕನ ಸಾವು 

ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಸಮೀಪದ ಬನ್ನಿಗೋಳ  ಗ್ರಾಮದಲ್ಲಿ ಗುರುವಾರ  ಸಂಜೆ  ಮಳೆ, ಗುಡುಗು, ಸಿಡಿಲು ಹೊಡೆದ ಪರಿಣಾಮ ಓರ್ವ ಯುವಕ ಹಾಗೂ 2 ಆಡು 4 ಕುರಿಗಳು ಮೃತಪಟ್ಟಿವ ಘಟನೆ ನಡೆದಿದೆ.
ಬನ್ನಿಗೋಳ ಗ್ರಾಮದ ಯುವಕ  ರಾಮಪ್ಪ ತಂದೆ ಬಸಪ್ಪ ಪೂಜಾರಿ (26)  ಸಿಡಿಲು ಬಡಿದು ಮೃತಪಟ್ಟ ಕುರಿಗಾಯಿ. ಆಡು,ಕುರಿ ಗಳನ್ನು ಮೇಯಿಸಲು ಗ್ರಾಮದ ಹೊರ ವಲಯಕ್ಕೆ  ಹೋಗಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!