Thursday , September 19 2024
Breaking News
Home / Breaking News / ಸಿದ್ದು ಬಂಡಿ ಕಾರು ಅಪಘಾತ….

ಸಿದ್ದು ಬಂಡಿ ಕಾರು ಅಪಘಾತ….

ವರದಿ : ನಾಗರಾಜ್ ಎಸ್ ಮಡಿವಾಳರ್ 

ಲಿಂಗಸಗೂರು : ತಾಲೂಕಿನ  ಜೆಡಿಎಸ್ ಮುಖಂಡರಾದ  ಸಿದ್ದು ವಾಯ್  ಬಂಡಿಯವರ ಕಾರು ಮತ್ತು KSRTC ಬಸ್  ನಡುವೆ ಅಪಘಾತ ಸಂಭವಿಸಿ ಕಾರು ಜಖಂ ಗೊಂಡಿರುವ ಘಟನೆ ನಡೆದಿದೆ.

ಸಿದ್ದು ಬಂಡಿ ರವರ ಐವರು  ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಹೊಸಪೇಟೆ ಸಮೀಪದ ಮಲ್ಲನಾಯಕನ ಹಳ್ಳಿ ಕಡೆಯಿಂದ ಲಿಂಗಸಗೂರು ಕಡೆಗೆ ಬರುತ್ತಿರುವ ವೇಳೆ  ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತ ಸಂಭವಿಸಿ ಕಾರು ಜಖಂ ಗೊಂಡಿದ್ದು ಅದೃಷ್ಟವಶ ಯಾವುದೇ ಪ್ರಾಣಪಾಯ ನಡೆದಿಲ್ಲ,ಕಾರಿನಲ್ಲಿ ಸಿದ್ದು ಬಂಡಿ ಇರಲಿಲ್ಲ ಎನ್ನಲಾಗಿದ್ದು  ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!