Thursday , September 19 2024
Breaking News
Home / Breaking News / ತಾವರಗೇರಾ: ಮಕ್ಕಳು ಕುಡಿತದ ಚಟ ಬಿಡುವಂತೆ ಹೇಳಿದಕ್ಕೆ ತಂದೆ, ಆತ್ಮಹತ್ಯೆ..!

ತಾವರಗೇರಾ: ಮಕ್ಕಳು ಕುಡಿತದ ಚಟ ಬಿಡುವಂತೆ ಹೇಳಿದಕ್ಕೆ ತಂದೆ, ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ : ಮಕ್ಕಳು ಕುಡಿತದ ಚಟ ಬಿಡುವಂತೆ ಹೇಳಿದಕ್ಕೆ ಮನನೊಂದ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಸಮೀಪದ ಕಳಮಳ್ಳಿ ತಾಂಡಾದ ಚಂದಪ್ಪ ಹೇಮಲಪ್ಪ ರಾಠೋಡ್ (60) ಎಂದು ಗುರುತಿಸಲಾಗಿದೆ.

ದಿನವು ಕುಡಿಯುತ್ತಿದ್ದ ಚಂದಪ್ಪನಿಗೆ ಮಕ್ಕಳು ಮದ್ಯ ಸೇವಿಸದಂತೆ ಬುದ್ದಿವಾದ ಹೇಳಿದ್ದರು. ಇದರಿಂದ ನೊಂದ ಚಂದಪ್ಪ, ಕುಡಿದ ಮತ್ತಿನಲ್ಲಿ ಜಾನುವಾರುಗಳ ಉಣ್ಣೆ ನಾಶಕ್ಕೆ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಕೂಡಲೇ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಮೃತನಾಗಿದ್ದಾರೆ.
ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!