Friday , September 20 2024
Breaking News
Home / Breaking News / ಓಮಿಕ್ರನ್ ಜಾಗೃತಿ ಮೂಡಿಸಿದ ಬಾಲಕಿ ಭೂಮಿಕಾ…

ಓಮಿಕ್ರನ್ ಜಾಗೃತಿ ಮೂಡಿಸಿದ ಬಾಲಕಿ ಭೂಮಿಕಾ…

 

ನಾಗರಾಜ್ ಎಸ್ ಮಡಿವಾಳರ್
ಕುರುಗೋಡು : ಪಟ್ಟಣದ ಶ್ರೀ ನಂದಿ ರೆಸಿಡೆನ್ಸಿಯೇಲ್ ಪಬ್ಲಿಕ್ ಶಾಲೆಯ ಬಾಲಕಿ  ಕರೋನ 3ನೇ ಅಲೇಯ ಬಗ್ಗೆ ಚಿತ್ರಕಲೆಯ ಮೂಲಕ  ಜಾಗೃತಿ ಮೂಡಿಸಿದ್ದಾಳೆ.
 7ನೇ ತರಗತಿ ಓದುತ್ತಿರುವ  ಭೂಮಿಕಾ ಎಂ ಎಂಬುವ ಬಾಲಕಿ  ತನ್ನ ಚಿತ್ರ ಕಲೆಯ ಮೂಲಕ ಜನರಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿ ಕರೋನ ಬರದಂತೆ ತಡೆಯೋಣ ಎಂದು ಜಾಗೃತಿ ಮೂಡಿಸಿ, ಸರಕಾರ ವಿಧಿಸಿರುವ ಕರೋನ ನಿಯಮಗಳ ಪಾಲಿಸಿ ಎಂದು ಚಿತ್ರದಲ್ಲಿ ಬರೆಯುವ ಮೂಲಕ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!