Thursday , September 19 2024
Breaking News
Home / Breaking News / ಅಖಿಲ ಭಾರತ ಕುಂಬಾರರ ಸಂಘಕ್ಕೆ  ರಾಜ್ಯಾಧ್ಯಕ್ಷರಾಗಿ  ರಾಕೇಶ್ ಪ್ರಜಾಪತಿ

ಅಖಿಲ ಭಾರತ ಕುಂಬಾರರ ಸಂಘಕ್ಕೆ  ರಾಜ್ಯಾಧ್ಯಕ್ಷರಾಗಿ  ರಾಕೇಶ್ ಪ್ರಜಾಪತಿ

ನಾಗರಾಜ್ ಎಸ್ ಮಡಿವಾಳರ್
ಬೆಂಗಳೂರು : ಅಖಿಲ ಭಾರತ ಕುಲಾಲ್ ಕುಂಬಾರ್   ಕರ್ನಾಟಕದ  ರಾಕೇಶ್ ಕುಮಾರ್ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಯಾಗಿದ್ದಾರೆ.
ನಗರದ ಕುಂಬಾರ ಸಂಘದ ಕಚೇರಿಯಲ್ಲಿ ನಡೆದ ಸಭೆ ನಡೆಸಿಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ್, ಉಪಾಧ್ಯಕ್ಷ ಕೈಲಾಶ್ ಕುಮಾರ್ ಅಭಿನಂದನೆ ತಿಳಿಸಿದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!