Thursday , September 19 2024
Breaking News
Home / Breaking News / ಪೌರಕಾರ್ಮಿಕರಿಂದ ಕೇಕ್ ಕತ್ತರಿಸುವ ಮೂಲಕ  ಅಂಬೇಡ್ಕರ ಜಯಂತಿ ಆಚರಣೆ

ಪೌರಕಾರ್ಮಿಕರಿಂದ ಕೇಕ್ ಕತ್ತರಿಸುವ ಮೂಲಕ  ಅಂಬೇಡ್ಕರ ಜಯಂತಿ ಆಚರಣೆ

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ ಪುರಸಭೆ ಆವರಣದಲ್ಲಿ    ಭಾರತೀಯ ದಲಿತ ಪ್ಯಾಂಥರ ನಗರ ಘಟಕ ವತಿಯಿಂದ ಸಂವಿಧಾನ ಶಿಲ್ಪಿ  ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ  130ನೇ ಜಯಂತಿಯನ್ನು  ಪೌರ   ಕಾರ್ಮಿಕರೊಂದಿಗೆ ಅಂಬೇಡ್ಕರ ರವರ  ಫೋಟೋಗೆ ಹೂವಿನ ಹಾರ ಹಾಕಿ, ಪುಷ್ಪ ನಮನ ಸಲ್ಲಿಸಿ  ಕೇಕ್ ಕತ್ತರಿಸುವ ಮೂಲಕ  ವಿಶಿಷ್ಟ ರೀತಿಯಲ್ಲಿ ಜಯಂತಿ  ಆಚರಣೆ ಮಾಡಿದರು. ಈ ಸಂದರ್ಭದಲ್ಲಿ  ಭಾರತೀಯ ದಲಿತ ಪ್ಯಾಂಥರ ನಗರ ಘಟಕ ಅಧ್ಯಕ್ಷ ಕೃಷ್ಣ ಚಲುವಾದಿ ಪುರಸಭೆ ಮುಖ್ಯಾಧಿಕಾರಿ ಮರೀಲಿಂಗಪ್ಪ , ರಮೇಶ ಚಲುವಾದಿ , ಬಸವರಾಜ ಬಂಕದಮನಿ, ಶರಣಪ್ಪ ಕಟ್ಟಿಮನಿ, ರಘುವೀರ್ ಚಲುವಾದಿ, ಕಾಂಗ್ರೆಸ್ ಮುಖಂಡರಾದ ಮೈಬುಬಸಾಬ ಬಾರೀಗಿಡ, ಪುರಸಭೆ ಸದಸ್ಯರಾದ ಗುಂಡಪ್ಪ ಗಂಗಾವತಿ , ದುರಗಪ್ಪ ಕಟ್ಟಿಮನಿ, ಮೈಬುಬಸಾಬ್ ಕಟ್ಟಿಪುಡಿ, ದೇವೇಂದ್ರ ಚಲವಾದಿ, ದೇವಪ್ಪ ತೆಳಗಡೆಮನಿ, ಪೌರ ಕಾರ್ಮಿಕರರಾದ ದೇವಮ್ಮ, ಸರೋಸ್ವತಿ,  ಬಸಮ್ಮ ಮೇಗಲಮನಿ,  ಸಿದ್ದವ್ವ, ಆಟೋ ಚಾಲಕ ದೇವೇಂದ್ರ,  ಹುಸೇನಿ, ಸಂಜೀವಪ್ಪ  ಹಾಗೂ ವಿವಿಧ ಸಂಘಟನೆ ಮುಖಂಡರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!