Thursday , September 19 2024
Breaking News
Home / Breaking News / ಮಸ್ಕಿ ಉಪಚುನಾವಣೆಯಲ್ಲಿ ಕುಣಿಯುತ್ತಿದೆ ಕಾಂಚಣ…

ಮಸ್ಕಿ ಉಪಚುನಾವಣೆಯಲ್ಲಿ ಕುಣಿಯುತ್ತಿದೆ ಕಾಂಚಣ…

ನಾಗರಾಜ್ ಎಸ್ ಮಡಿವಾಳರ್ 
ಮಸ್ಕಿ   : ಮಸ್ಕಿ ಉಪಚುನಾವಣೆಯಲ್ಲಿ  ಕಾಂಚಣ ಕುಣಿಯುತ್ತಿದೆ.ಮಸ್ಕಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು  ಜನರನ್ನು  ಒಂದೆಡೆ ಸೇರಿಸಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಮತ ನೀಡಬೇಕು ಎಂದು ಆಮಿಷ ಒಡ್ಡಿ, ಹಣ ಹಂಚಿಕೆ ಮಾಡಿದ್ದಾರೆ.ಹಣ ಹಂಚಿಕೆ ಮಾಡಿದ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್​ ಆಗಿದೆ.
ಉಪಚುನಾವಣೆ ಕ್ಷೇತ್ರದಲ್ಲಿ  ಆಗಮಿಸಿದ ಬೆಂಗಳೂರು ಮೂಲದ ಕಾರ್ಯಕರ್ತರು
​ಪ್ರಧಾನಿ ಮೋದಿಯವರ ಯೋಜನೆಗಳನ್ನ ಜನರಿಗೆ ಹೇಳಿ  ಮುಂದಿನ ದಿನಗಳಲ್ಲಿ   ನಿಮಗಾಗಿ ಪ್ರತ್ಯೇಕ ಹಣ ನೀಡುತ್ತೇವೆ. ನೀವು  ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ, ಕಮಲದ ಗುರುತಿಗೆ ಮತ ಹಾಕಬೇಕು ಹಣ ಪಡೆದು ಬಹಿರಂಗ ಸಭೆಗಳಿಗೂ ಬರಬೇಕು ಎಂದು
ಕ್ಷೇತ್ರದ  ಗ್ರಾಮಗಳ ಜನರಲ್ಲಿ  ಹಣದ  ಆಮಿಷ ಒಡ್ಡಿ, ಒಬ್ಬರಿಗೆ ತಲಾ 200ರಿಂದ 500ರವರೆಗೆ ಹಣವನ್ನು ಹಂಚಿಕೆ ಮಾಡಿರುವ  ದೃಶ್ಯ ಸೆರೆಯಾಗಿದೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!