Thursday , September 19 2024
Breaking News
Home / Breaking News / ಮುದಗಲ್ : ಈಜಾಡಲು ಹೋದ ಯುವಕನ ಸಾವು

ಮುದಗಲ್ : ಈಜಾಡಲು ಹೋದ ಯುವಕನ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ : ಪಟ್ಟಣದ ಹೊರವಲಯ ಬುಸೆಟ್ಟೆಪ್ಪನ  ಬಾವಿಯಲ್ಲಿ ಈಜಾಡಲು ಹೋದ ಯುವಕ ತಲೆಗೆ ಕಲ್ಲು ತಾಗಿದ ಕಾರಣ  ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತ ದುರ್ದೈವಿ ಮೇಗಳಪೇಟೆಯ ನಿವಾಸಿಯಾದ  ಮಹೇಶ್ ದುರಗಪ್ಪ ಕಲ್ಮನಿ (20)  ಬಾವಿಯಲ್ಲಿ ಸ್ನೇಹಿತರೊಂದಿಗೆ ಈಜುಡಲು ಹೋಗಿದ್ದ. ಯುವಕ ಬಾವಿಯ ಕಟ್ಟೆ  ಮೇಲಿಂದ ಜಿಗಿದಿದ್ದಾನೆ ಆ ರಭಸಕ್ಕೆ  ಬಾವಿಯಲ್ಲಿರುವ ಕಲ್ಲುಗಳು ತಲೆಗೆ ತಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ,ಲಿಂಗಸಗೂರು ಅಗ್ನಿಶಾಮಕ ದಳದವರು ಬಂದು ಶವ ಹೊರತೆಗೆದರು. ಈ ಪ್ರಕರಣ ಮುದಗಲ್ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!