Friday , September 20 2024
Breaking News
Home / Breaking News / ಮುದಗಲ್ ಪಟ್ಟಣದಲ್ಲಿ ಬಿ ವೈ ವಿಜಯೇಂದ್ರ  ಮುಕ್ಕಾಂ..

ಮುದಗಲ್ ಪಟ್ಟಣದಲ್ಲಿ ಬಿ ವೈ ವಿಜಯೇಂದ್ರ  ಮುಕ್ಕಾಂ..

ಮಸ್ಕಿ ಉಪ ಚುನಾವಣೆಗೆ ಶಕ್ತಿ ಕೇಂದ್ರವಾಗಲಿದೆಯೇ ಮುದಗಲ್…?

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದಲ್ಲಿರುವ  ಹುನಗುಂದ ಶಾಸಕ ದೊಡ್ಡನಗೌಡರ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಕುರಿ ಮತ್ತು ಉಣ್ಣೆ ಅಭಿವೃದ್ದಿ
ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಮಸ್ಕಿ ವಿಧಾನಸಭಾ  ಉಪಾಚುನಾವಣೆಯನ್ನು ಯುವಕರ ಕಣ್ಮಣಿ ವಿಜಯೇಂದ್ರ  ವಹಿಸಿಕೊಂಡಿದ್ದು ಇವರ ಜೊತೆಗೆ ಸಚಿವರಾದ ಬಿ.ಶ್ರೀರಾಮುಲು,ಗೋವಿಂದ ಕಾರ್ಜೋಳ,ಬಾಲಚಂದ್ರ ಜಾರಕಿಹೊಳಿ ಸೇರಿ ಅನೇಕ ನಾಯಕರು ಆಗಮಿಸಲಿದ್ದಾರೆ.
ಚುನಾವಣೆ ಮುಗಿಯುವ ವರೆಗೂ ಮುದಗಲ್ಲ  ಪಟ್ಟಣದಲ್ಲಿರುವ  ಹುನಗುಂದ ಶಾಸಕ ದೊಡ್ಡನಗೌಡರ ನಿವಾಸದಲ್ಲಿಯೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ  ವಿಜಯೇಂದ್ರ  ಮುಕ್ಕಾಂ  ಹೂಡಲಿದ್ದು. ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡೆ ಹೋಗಲಿದ್ದಾರೆ ಎಂದರು. ಈ ಸಂದರ್ಭ ಕೊಪ್ಪಳ ಜಿಲ್ಲಾ ಬಿಜೆಪಿ ಪ್ರಧಾನ  ಕಾರ್ಯದರ್ಶಿ ನವೀನ್ ಗುಳಗಣ್ಣವರ, ಬಿಜೆಪಿ ಮುಖಂಡ ರಾಜುಗೌಡ
ಲೆಕ್ಕಿಹಾಳ, ಕುರಿ ಮತ್ತು ಉಣ್ಣಿ ಉತ್ಪಾದಕರ ಸಹಕಾರ ಸಂಘದ  ಅಧ್ಯಕ್ಷ ಶಿವಪ್ಪ ಕೋಟೆ, ಕಾರ್ಯದರ್ಶಿ ಶರಣಯ್ಯ ಒಡೆಯರ್,
ಮುಖಂಡರಾದ ಬಸವರಾಜ್ ಲೆಕ್ಕಿಹಾಳ, ಸೋಮಣ್ಣ ನಾಗಲಾಪುರ,
ರವಿಕುಮಾರ್ ವಡ್ಡರ ಶಿವುಕುಮಾರ ಕನ್ನಾಪುರಹಟ್ಟಿ, ದೇವಪ್ಪ
ಆಮದಿಹಾಳ ಸೇರಿದಂತೆ ಇನ್ನಿತರರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!