Friday , September 20 2024
Breaking News
Home / Breaking News / ಉಪಾಧ್ಯಕ್ಷರಾಗಿ ಶಿವರಾಜ್  ಖೈರವಾಡಗಿ  ಆಯ್ಕೆ 

ಉಪಾಧ್ಯಕ್ಷರಾಗಿ ಶಿವರಾಜ್  ಖೈರವಾಡಗಿ  ಆಯ್ಕೆ 

ಮುದಗಲ್ : ಲಿಂಗಸುಗೂರು ತಾಲೂಕಿನ ಜೆಡಿಎಸ್ ಯುವ ಮುಖಂಡ ಸಿದ್ದು ಬಂಡಿ ನೇತೃತ್ವದಲ್ಲಿ  ಮುದಗಲ್ ಜೆಡಿಎಸ್ ಘಟಕದ ಉಪಾಧ್ಯಕ್ಷರಾಗಿ ಶಿವರಾಜ್ ಖೈರವಾಡಗಿ ಪಿಕಳಿಹಾಳ ಇವರನ್ನು ನೇಮಕ ಮಾಡಲಾಗಿದೆ ಎಂದು ಮುದಗಲ್ ಘಟಕದ ಅಧ್ಯಕ್ಷ ಅಮೀರಬೇಗ ಉಸ್ತಾದ ಮಾಹಿತಿ ನೀಡಿದರು,

ಇದೆ ಸಂದರ್ಭದಲ್ಲಿ ಪುರಸಭೆ ಸದಸ್ಯ ಮೈಹಿಬೂಬ ಕಡ್ಡಿಪುಡಿ ಹಿಂದೂಳಿದ ವರ್ಗಗಳ ತಾಲೂಕಾಧ್ಯಕ್ಷ ಕರಿಯಪ್ಪ ಯಾದವ, ತಾಲೂಕ ಕಾರ್ಯದರ್ಶಿ ವಿರೇಶ ಉಪ್ಪಾರ, ಅರುಣಕುಮಾರ, ನಾಗರಾಜ ತಳವಾರ ಸೋಮಣ್ಣ ನಾಗಲಾಪೂರು, ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!