Friday , September 20 2024
Breaking News
Home / Breaking News / ಕಿಲ್ಲಾರಹಟ್ಟಿ ತಾಂಡಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಕಿಲ್ಲಾರಹಟ್ಟಿ ತಾಂಡಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:  ಸಮೀಪದ ಕಿಲ್ಲಾರಹಟ್ಟಿ ತಾಂಡಾದಲ್ಲಿ ಶ್ರೀ ಪಿತಾರಾಮ್ ಪೂಜಾರಿಯವರ 40 ನೇ ಪುಣ್ಯ ಸ್ಮರಣೆ ಅಂಗವಾಗಿ ಗೋರ ಬಂಜಾರ ಗಾನ ಸುಧೆ ಕಲಾ ಬಳಗ (ರಿ) ಹಾಗೂ ಕುಷ್ಟಗಿಯ ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದ ಬಂಜಾರ ಸಮುದಾಯದ ಸಹಯೋಗದೊಂದಿಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಾನ ಚಂದನ ಗಾಯಕ ಗೋಪಾಲ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ದರ್ಮಪ್ಪ, ನಾನಪ್ಪ, ಉಮೇಶ ರಾಠೋಡ, ಸೋಮಪ್ಪ, ಹನುಮಂತ, ಲೋಕ ಪುಜಾರಿ, ಲಾಲ ಪೂಜಾರಿ, ಹನುಮಂತ ಚಿನ್ನ ರಾಠೋಡ, ದೇವೆಂದ್ರಪ್ಪ, ಎಲ್ ಕೇಶಪ್ಪ ಪೋಲಿಸ್, ಹಾಗೂ ಶಿಕ್ಷಕರಾದ ಗಿರಿಯಪ್ಪ ಗೌಡ ಪಾಟೀಲ, ಶಂಕರ ರಾಠೋಡ, ತಿಮ್ಮಪ್ಪ ಮಡ್ಡೆರ ಸೇರಿದಂತೆ ತಾಂಡಾದ ಗಣ್ಯರು ಹಾಗೂ ಮತ್ತೀತರರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!