ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ತಾಲೂಕಿನ ಭೂನ್ಯಾಯ ಮಂಡಳಿಗೆ ನಾಮ ನಾಮನಿರ್ದೇಶನ ಸದಸ್ಯರನ್ನಾಗಿ ಶರಣಬಸವ ಗುರಗುಂಟಾ ರವರು ಆಯ್ಕೆ ಯಾಗಿದ್ದಾರೆ. ನೂತನ ಸದಸ್ಯ ಶರಣಬಸವ ರಿಗೆ ಹೊನ್ನಳ್ಳಿ ಗೆಳೆಯರ ಬಳಗದಿಂದ ಸನ್ಮಾನ ಮಾಡಿದರು.ಈ ಸಂದರ್ಭ ಮಲ್ಲಿಕಾರ್ಜುನ ಪೇರಿ, ಶಂಕರ ,ರಮೇಶ ಗುತ್ತೇದಾರ,ಸಂಗಮೇಶ ಸಂತೆಕೆಲ್ಲೂರು, ಗವಿಸಿದ್ದಪ್ಪ ಸಾಹುಕಾರ, ಉಮೇಶ ಗುರುವಿನ ಮಠ, ಗುರಣ್ಣ ಪೇರಿ, ಶರಣಬಸವ, ಬಸವರಾಜ ಪೇರಿ, ಹಾಗೂ ಇನ್ನಿತರ ಗೆಳೆಯರ ಬಳಗದ ಸದಸ್ಯರು ಇದ್ದರು.