Thursday , September 19 2024
Breaking News
Home / Breaking News / ಶಾಲಾ ಮಕ್ಕಳಿಗೆ 200 ಟ್ಯಾಬ್ ವಿತರಣೆ 

ಶಾಲಾ ಮಕ್ಕಳಿಗೆ 200 ಟ್ಯಾಬ್ ವಿತರಣೆ 

ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ಪಟ್ಟಣದ  ಸಾಂಸ್ಕೃತಿಕ ಭವನದಲ್ಲಿ ನಡೆದ ಪಬ್ಲಿಕ್ ಟಿವಿ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ ವಜ್ಜಲ್ ರ ಸಹಯೋಗದಲ್ಲಿ ಲಿಂಗಸಗೂರು ಹಾಗೂ  ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶದ
ಎಸ್.ಎಸ್.ಎಲ್‌.ಸಿ ಮಕ್ಕಳಿಗೆ 200 ಟ್ಯಾಬ್ ವಿತರಣೆ ಮಾಡಿದರು.ಈ ಸಂದರ್ಭ ಮಾತನಾಡಿದ ಹ. ಚಿ.ಗ ಅಧ್ಯಕ್ಷ ಮಾನಪ್ಪ ವಜ್ಜಲ್ ಬಡ ಮಕ್ಕಳಿಗಾಗಿ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿ ಎಂದು ಪಬ್ಲಿಕ್ ಟಿವಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾದದ್ದು ಎಂದರು ಈ ಸಂಧರ್ಭ  ಕ್ಷೇತ್ರ ಶಿಕ್ಷಣಾಧಿಕಾರಿ ಹೊಬಣ್ಣ ರಾಠೋಡ್, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಪಾಟಿಲ್ ಲೆಕ್ಕಿಹಾಳ್, ಪಬ್ಲಿಕ್ ಟಿವಿಯ ಜಿಲ್ಲಾ ವರದಿಗಾರ ವಿಜಯ ಜಾಗಟಗಲ್, ತಾಲೂಕ ಮಂಡಲ ಕಾರ್ಯದರ್ಶಿ ಜ್ಯೋತಿ ಸುಂಕದ್, ಶ್ವೇತಾ ಲಾಲ್ ಗುಂದಿ, ಜಯಶ್ರೀ ಸಕ್ರಿ, ಶೋಭಾ ಖಾಟ್ವ
ಹಾಗೂ  ಗಿರಿಮಲ್ಲನಗೌಡ ಮಾಲಿಪಾಟಿಲ್, ಗೊವಿಂದ ನಾಯಕ, ಹುಲ್ಲೆಶ್ ಸಾಹುಕಾರ, ಮುದಕಪ್ಪ ನಾಯಕ, ಜಗನ್ನಾಥ ಕುಲಕರ್ಣಿ, ಪ್ರಭುಸ್ವಾಮಿ ಅತ್ನೂರ್, ಅಮರೇಶ ಹೆಸರೂರು, ಅಬ್ದುಲ್ ಬೇಕರಿ,ಅಮರೇಶ್ ಮಡ್ಡಿ, ರಮೇಶ್ ಕಟ್ಟಿಮನಿ ಹಾಗೂ ಪಕ್ಷದ ವಿವಿಧ ಮುಖಂಡರು ಮತ್ತು  ವಿವಿಧ ಗ್ರಾಮಿಣ ಪ್ರದೇಶದ  ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮಕ್ಕಳು ಭಾಗವಹಿಸಿದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!