Thursday , September 19 2024
Breaking News
Home / Breaking News / ಅರುಣ್ ವಿ ನಾಲತವಾಡ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕ

ಅರುಣ್ ವಿ ನಾಲತವಾಡ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕ

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:ಪಟ್ಟಣದ ಅರುಣ ವೀರಭದ್ರಪ್ಪ ನಾಲತವಾಡ ರವರನ್ನು ಪಂಚಸೇನೆ ಕೊಪ್ಪಳ ಜಿಲ್ಲೆ ಕಾರ್ಯಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಪಂಚಸೇನೆ ಜಿಲ್ಲಾ ಅಧ್ಯಕ್ಷ ಸಂಗಮೇಶ ಬಾದವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಟ್ಟಣದ ಅರುಣ ವೀರಭದ್ರಪ್ಪ ನಾಲತವಾಡ ರವರನ್ನು ಪಂಚಸೇನೆ ಕೊಪ್ಪಳ ಜಿಲ್ಲೆ ಕಾರ್ಯಧ್ಯಕ್ಷರನ್ನಾಗಿ ನೇಮಕ ಮಾಡಿದ ಆದೇಶ ಪ್ರತಿಯನ್ನು ನೀಡುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಪಂಚಸೇನೆ ಗೌರವ ಅಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ ವಕೀಲರು, ಜಿಲ್ಲಾ ಉಪಾಧ್ಯಕ್ಷ ಮಾರ್ಕಂಡೇಶ, ಕಾರ್ಯದರ್ಶಿ ಪ್ರವಿಣಗೌಡ ಎನ್ ಪಿ, ಸಮಾಜದ ಮುಖಂಡರಾದ ಎಮ್ ವಿ ಪಾಟೀಲ್ ಹಲಗೇರಿ, ಕಿಶೋರಿ ಬೂದನೂರ, ಶೇಖರಪ್ಪ ಮುತ್ತೆನವರ, ವಿರೇಶ ಹಾದಿಮನಿ, ವೀರೆಶ ನಾಲತವಾಡ ವಕೀಲರು ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!