Thursday , September 19 2024
Breaking News
Home / Breaking News / ಬಾಗಲವಾಡ : ಗ್ರಾಮ ಸಭೆ

ಬಾಗಲವಾಡ : ಗ್ರಾಮ ಸಭೆ


ಉದಯವಾಹಿನಿ
ಕವಿತಾಳ : ಪಟ್ಟಣ ಸಮೀಪದ
ಬಾಗಲವಾಡ ಗ್ರಾಮ ಪಂಚಾಯಿತಿ ಯಲ್ಲಿ 2019-20ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಲೆಕ್ಕ ಪರಿಶೋಧನೆ ನಡೆಯಿತು…
ಈ ಸಂದರ್ಭದಲ್ಲಿ ಮಹೇಶ್ ತಾಲೂಕು ಸಂಯೋಜಕರು. ಎಲ್ಲಾ ಕಾಮಗಾರಿಗಳು ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಓದಿ ಹೇಳಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ವಿನೋದ್ ರಾಜ್.ನಾಗರಾಜ್ ಕಂಪ್ಯೂಟರ್ ಅಪರೇಟರ. ಅಮರೇಶ BFT. ಅಮರಯ್ಯ ತಾತ.ಈರಮ್ಮ ನಾಯಕ ಮೇಸ್ತ್ರಿ.ಶರಣಪ್ಪ ಹೋಟೆಲ್.ರವಿ ಯಾದವ್. ಹೊಳೆಯಪ್ಪ ಹರಿಜನ.ಹನುಮಂತ. ಗೌಡ ಕಟ್ಟಿಮೇಳ.ರಾಮು.
ಶಂಕರ್ ಹರಿಜನ.ಮೌನೇಶ ಕೋರಿ. ಗಂಗಾಧರ ಬಾಗಲವಾಡ. ಜಗದೀಶ್ ಸಾಲಮನಿ. ನಾಗರಾಜ್ ಹಿಂದಿನಮನೆ.ಸಾವ೯ಜನಕರು.ಕೂಲಿ ಕಾಮಿ೯ಕರು.ಇದ್ದರು

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!