Thursday , September 19 2024
Breaking News
Home / Breaking News / ಎಸ್ ಎನ್ ಅಕ್ಕಿರಿಗೆ  ಜಿಲ್ಲಾ ಉತ್ತಮ ದೈ ಶಿಕ್ಷಕ ಪ್ರಶಸ್ತಿ 

ಎಸ್ ಎನ್ ಅಕ್ಕಿರಿಗೆ  ಜಿಲ್ಲಾ ಉತ್ತಮ ದೈ ಶಿಕ್ಷಕ ಪ್ರಶಸ್ತಿ 

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ ಬಾಲಕರ  ಸರ್ಕಾರಿ ಪ್ರೌಢ  ಶಾಲಾ ದೈಹಿಕ  ಶಿಕ್ಷಕ ಎಸ್ ಎನ್ ಅಕ್ಕಿ ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ರಾಯಚೂರು ಒಂದು ದಿನದ ದೈಹಿಕ  ಶಿಕ್ಷಣ ಬಲವರ್ಧನೆ ಕಾರ್ಯಾಗಾರ ಹಾಗೂ ಪಿಟ್ ಇಂಡಿಯಾ ಉಪನ್ಯಾಸ ಕಾರ್ಯಕ್ರಮದಲ್ಲಿ
ಶಿಕ್ಷಕ ಎಸ್ ಎನ್ ಅಕ್ಕಿ ರವರ ಸೃಜನಶೀಲ ಶಿಕ್ಷಕರಾಗಿದ್ದು, ಯೋಗ, ಕ್ರೀಡೆ, ದೈಹಿಕ ಬೆಳವಣಿಗೆ,
ಶಿಸ್ತು ಕಾಪಾಡುವುದರ ಬಗ್ಗೆ  ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಕಳೆದ 40 ವರ್ಷ ಸೇವೆಯಲ್ಲಿ   ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸುವ ಮೂಲಕ ಪಟ್ಟಣದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಸ್ ಎನ್ ಅಕ್ಕಿರಿಗೆ  ಈ  ಪ್ರಶಸ್ತಿ ನೀಡಿರುವುದು  ನಿಜಕ್ಕೂ ಪಟ್ಟಣದ ಸಾರ್ವಜನಿಕ ವಲಯ ಹಾಗೂ ಶಿಕ್ಷಕ ವೃಂದ ಹೆಮ್ಮೆ ಪಡುವ ಸಂಗತಿಯಾಗಿದೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!