Friday , September 20 2024
Breaking News
Home / Breaking News / ಸಂಗಪ್ಪ ಬೆಲ್ಲದ ಅವರ ಪುತ್ರ ಅಪಘಾತದಲ್ಲಿ ಸಾವು.

ಸಂಗಪ್ಪ ಬೆಲ್ಲದ ಅವರ ಪುತ್ರ ಅಪಘಾತದಲ್ಲಿ ಸಾವು.

 

ವರದಿ: ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕುಷ್ಟಗಿ ತಾಲೂಕಿನ ಟೆಂಗುಟ್ಟಿ ಕ್ರಾಸ್ ಬಳಿ ಸಂಭವಿಸಿದ ಅಪಘಾತ ದಲ್ಲಿ ಕೆ.ಗೋನಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಗಪ್ಪ ಬೆಲ್ಲದ ಅವರ ಪುತ್ರ ಬಸವರಾಜ ಸಂಗಪ್ಪ ಬೆಲ್ಲದ ಮೃತಪಟ್ಟ ಘಟನೆ ಗುರುವಾರ ಸಂಜೆ ಜರುಗಿದೆ.
ಮೃತ ಪಟ್ಟ ಯುವಕನ ತಂದೆ ಸಂಗಪ್ಪ ಬೆಲ್ಲದ ಈ ಹಿಂದೆ ತಾವರಗೇರಾ ಸಿಆರ್ ಸಿ ಆಗಿದ್ದರು, ಮೃತ ಪಟ್ಟ ಬಸವರಾಜ ಬೆಲ್ಲದ ವಿಷಯ ತಿಳಿಯುತ್ತಿದ್ದಂತೆ ತಾವರಗೇರಾ ವಲಯ ಮಟ್ಟದ ಶಿಕ್ಷಕರು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!