Thursday , September 19 2024
Breaking News
Home / Breaking News / ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ

ವರದಿ ಆನಂದ ಸಿಂಗ್ ರಜಪೂತ

ಉದಯ ವಾಹಿನಿ :-
ಕವಿತಾಳ ಪಟ್ಟಣದ ಶ್ರೀ ತ್ರಿಯಂಕೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನಕ್ಕೆ ಜಿಲ್ಲಾ ಸಂಚಾಲಕರಾದ ಪಾಂಡು ರಂಗ ಅಪ್ಟೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯ ಕನಸನ್ನು ಕೇಂದ್ರ ಸರ್ಕಾರ ನೆನಸಾಗಿದೆ. ಮಂದಿರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರು ಸೇವೆ ಮಾಡಲು ಸಿದ್ದರಾಗಬೇಕು. ದೇವರ ಸೇವೆ ಶ್ರೇಷ್ಠ ವಾದದ್ದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಟ್ಟಿ ಶೇಖರಪ್ಪ
ಡಾ: ಎನ್.ಜಿ.ಹಜಾರಿ. ವಸಂತ ಬಾವಿ ಮಸ್ಕಿ. ರಾಘವೇಂದ್ರ ಎಮ್.
ವೆಂಕಟೇಶ ಬಿ.ಕೆ. ಹನುಮೇಶ್ ಮಡಿವಾಳ. ಅರುಣಕುಮಾರ
ದೇವರಾಜ. ಶಂಕರ್. ರಾಜನಾರಾಯಣ ವೆಂಕಟೇಶ ಗಂಗಾವತಿ ಜನಾರ್ದನ ಕೋಸ್ಗಿ
ಡಾ: ಶ್ರೀಧರ್ ಇಲ್ಲೂರು ಬಾಗೋಡಿ ಗುರುರಾಜ್

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!