Tuesday , September 17 2024
Breaking News
Home / Breaking News (page 91)

Breaking News

ಕಾಲುವೆಗೆ  ಬಿದ್ದ ಮಗು : ಶೋಧ ಕಾರ್ಯ ಮುಂದುವರಿಕೆ

ಲಿಂಗಸಗೂರು : ತಾಲೂಕಿನ ಕಾಳಾಪೂರ ಗ್ರಾಮದ ಹೊರವಲಯದಲ್ಲಿರುವ ಎನ್‌ಆರ್‌ಬಿಸಿ ಮುಖ್ಯ ಕಾಲುವೆಯಲ್ಲಿ ಬಟ್ಟೆ ತೊಳೆಯಲು ತಾಯಿ ಜೊತೆ ತೆರಳಿದ್ದ ಬಸವರಾಜ ತಂದೆ ಹುಸೇನಪ್ಪ ಎನ್ನುವ ಬಾಲಕ ಕಾಲುವೆಯಲ್ಲಿ  ಕಾಲು ಜಾರಿ ಬಿದ್ದು ನಾಪತ್ತೆಯಾಗಿದೆ. ಕಾಳಾಪೂರ ಗ್ರಾಮ ಹೊರವಲಯದಲ್ಲಿ ಎನ್‌ಆರ್‌ಬಿಸಿ (ನಾರಾಯಣಪುರ ಬಲದಂಡೆ ಕಾಲುವೆ) ಮುಖ್ಯ ಕಾಲುವೆಯಲ್ಲಿ ಈ ಘಟನೆ ನಡೆದಿದೆ.ಬಾಲಕನ ಹುಡುಕಾಟಕ್ಕೆ ಅಗ್ನಿಶಾಮಕ ಸಿಬ್ಬಂದಿಗಳಿಂದ ಶೋಧ ಕಾರ್ಯ ಮುಂದುವರೆಸಿದ್ದಾರೆ.

Read More »

ಕವಿತಾಳ ಪಟ್ಟಣದಲ್ಲಿ SFI 50 ವರ್ಷಾಚರಣೆ.

  ಕವಿತಾಳ : ಪಟ್ಟಣದ ತ್ರೈಯೆಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್‌ ( SFI ) ಕವಿತಾಳ ಘಟಕದ ವತಿಯಿಂದ ಎಸ್ಎಫ್ಐನ 50 ಸಂಭ್ರಮಾಚರಣೆಯ ಕಾರ್ಯಕ್ರಮ ವನ್ನು ಮಾಡಲಾಯಿತು. ಮೊದಲ ಧ್ವಜಾರೋಹಣ ಮಾಡಿ ಘೋಷಣೆ ಯನ್ನು ಕೂಗಿ ನಂತರ ಕಾರ್ಯಕ್ರಮ ವನ್ನು ಆರಂಭಿಸಿದರು. ನಂತರ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ SFI ದೇಶದ ದೊಡ್ಡ ಮತ್ತು ಮಹತ್ವದ ವಿದ್ಯಾರ್ಥಿ ಸಂಘಟನೆಯಾಗಿದೆ ಕಳೆದ 50 ವರ್ಷಗಳಿಂದ ಸರ್ವರಿಗೂ …

Read More »

ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಗೌಡೂರ ಆಯ್ಕೆ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ಲ : ಪಟ್ಟಣದ ಸ್ಪೋರ್ಟ್ಸ್ ಕ್ಲಬ್  ಸರ್ವ  ಸದಸ್ಯರ ಸಭೆ ನಡೆಸಿ ಸಭೆಯಲ್ಲಿ ಸ್ಪೋರ್ಟ್ಸ್ ಕ್ಲಬ್ ಗೆ  ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಯಿತು. ಗೌರವ ಅಧ್ಯಕ್ಷರನ್ನಾಗಿ ಲಿಂಗರಾಜ ಸಾಹುಕಾರ, ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಗೌಡೂರ,ಉಪಾಧ್ಯಕ್ಷರನ್ನಾಗಿ ಉದಯಕುಮಾರ ಕಮ್ಮಾರ, ಖಜಾಂಚಿಯಾಗಿ ಶ್ರೀಧರ ಜೀಡಿ ,ಕಾರ್ಯದರ್ಶಿಯಗಿ ರಾಘವೇಂದ್ರ ಗುಮಾಸ್ತ , ನಿರ್ದೇಶಕರಾಗಿ ಡಾ.ಮಂಜುನಾಥ ಗುಡಿಹಾಳ ,ಡಾ.ಸಂಜೀವ ಭಮಸಾಗರ, ಡಾ.ಸಂಜಯ ಬುಜರಕರ, ಶಿವಕುಮಾರ ಪಾಟೀಲ, ಕೃಷ್ಣ ಮುಳ್ಳೂರ, ವೀರಭದ್ರಪ್ಪ ಕೊಳ್ಳಿ, ವಿಶ್ವನಾಥ …

Read More »

ಕರೋನ ಮುಂಜಾಗ್ರತವಾಗಿ ಆಸ್ಪತ್ರೆಗೆ ಶಾಸಕರ ಭೇಟಿ

  ಎನ್ ಶಾಮೀದ್ ತಾವರಗೇರಾ ಬ್ರಿಟನ್ ಕೊರೋನ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ವಾಗಿ ತಾವರಗೇರಾ ಸಮೂದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು, ರೋಗಿ ಗಳ ತಪಾಸಣೆ ಮತ್ತು ಆಸ್ಪತ್ರೆ ಆವರಣ ಸ್ವಚ್ಚತೆ ಕಾಪಾಡುವ ದೃಷ್ಟಿಯಿಂದ ಸ್ಥಳೀಯ ವ್ಯೆಧ್ಯಾಧಿಕಾರಿ ಡಾಕ್ಟರ್ ಕಾವೇರಿ ಶ್ಯಾವಿ ಹಾಗೂ ಡಾಕ್ಟರ್ ಪ್ರಶಾಂತ್ ತಾಳಿಕೋಟಿ ಮತ್ತು ಸಿಬ್ಬಂದಿ ಜೊತೆ ಚರ್ಚಿಸಿ ದರು.

Read More »

ಮತ ಎಣಿಕೆ : ‘ಚೀಟಿ’ ತಂದ ಅದೃಷ್ಟ

  ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶವು ತಡರಾತ್ರಿ ವರೆಗು ನಡೆಯಿತು. ಅಚ್ಚರಿಯ 2 ಫಲಿತಾಂಶ  ಕ್ಷೇತ್ರದಲ್ಲಿ ಕಂಡು ಬಂದಿದ್ದು, ಗುಡ್ಡದ ದೇವಲಾಪುರ ಮತ್ತು ಮಿಟ್ಟಿಲಕೋಡ ಗ್ರಾಮದ ಅಭ್ಯರ್ಥಿಗಳು ಸಮ ಮತ ಪಡೆದೀದ್ದರಿಂದಾಗಿ ಚುನಾವಣಾಧಿಕಾರಿಗಳ ನಿಯಮದ ಪ್ರಕಾರ ಚೀಟಿ ಎತ್ತಲಾಯಿತು ಅದರಲ್ಲಿ ಅದೃಷ್ಟದ ಸದಸ್ಯರಾಗಿ  ಗುಡ್ಡದ ದೇವಲಾಪುರದ ವೆಂಕಟೇಶ ಹಾಗು ಮಿಟ್ಟಿಲಕೋಡ ಗ್ರಾಮದ ಆರ್ ವಿ ರೇಖಾ ಇಬ್ಬರು ಅಚ್ಚರಿಯ …

Read More »

ಕುಷ್ಟಗಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದ ಮಹಿಳೆ..!

  ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗದಹಳ್ಳಿ ಗ್ರಾಮ ಪಂಚಾಯತಿಯ ಗುಡ್ಡದಹನುಮಸಾಗರ ಗ್ರಾಮದ ಸಾಮಾನ್ಯ (ಮಹಿಳೆ) ಮೀಸಲಾತಿ ಕ್ಷೇತ್ರದಲ್ಲಿ ಸ್ಪರ್ಧೆ ನೀಡಿದ್ದ ಮಹಿಳೆ ಮೀನಾಕ್ಷಿ ಅಮರಪ್ಪ ಡೊಳ್ಳಿನ 652 ಪಡೆಯುವ ಮೂಲಕ ಕುಷ್ಟಗಿ ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದು ಜಯಶಾಲಿಯಾದ ಅಭ್ಯರ್ಥಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾಳೆ. ಇವರ ಸಮೀಪ ಸ್ಪರ್ಧಿ ಇಬ್ಬರು ಪುರುಷ ಅಭ್ಯರ್ಥಿಗಳನ್ನು ಪರಾಭವಗೊಂಡಿದ್ದಾರೆ ಎಂದು ಲಿಂಗದಹಳ್ಳಿ ಗ್ರಾಮ …

Read More »

ಒಂದು ಮತದ ಅಂತರದಲ್ಲಿ ಸಾಣಪೂರ ‘ರಾಣಿ’ಗೆ ಜಯ .!

ಎನ್ ಶಾಮೀದ್ ತಾವರಗೇರಾ  ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮ ಪಂಚಾಯತಿಯ ಅಂಜಿನಹಳ್ಳಿ ಕ್ಷೇತ್ರಕ್ಕೆ ಕೇವಲ ಒಂದು ಮತದ ಅಂತದರಲ್ಲಿ ರಾಣಿ ನಾಗೇಂದ್ರ ಎಂಬ ಮಹಿಳೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ರಾಣಿ ಆಶ್ಚರ್ಯ ಮೂಡಿಸಿದ್ದಾಳೆ. ರಾಣಿ ನಾಗೇಂದ್ರ ಅವರ ಸಮೀಪ ಸ್ಪರ್ಧಿ ಶಾಂತಮ್ಮ 78 ಮತಗಳನ್ನು ಪಡೆದರೆ, ಇನ್ನೊರ್ವ ಅಭ್ಯರ್ಥಿ ಯಲ್ಲಮ್ಮ 24 ಮತಗಳನ್ನು ಪಡೆದಿದ್ದಾಳೆ. ಕೇವಲ ಒಂದೇ ಒಂದು ಮತದ ಅಂತರದಲ್ಲಿ ಜಯಶಾಲಿಯಾಗುವ ಮೂಲಕ ಜಿಲ್ಲೆಯ …

Read More »

ಒಂದು ಮತದಿಂದ ಜಯಶಾಲಿಯಾದ ‘ರಾಣಿ’

  ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪೂರ ಗ್ರಾಮ ಪಂಚಾಯತಿಯ ಅಂಜಿನಹಳ್ಳಿ ಕ್ಷೇತ್ರಕ್ಕೆ ಕೇವಲ ಒಂದು ಮತದ ಅಂತದರಲ್ಲಿ ರಾಣಿ ನಾಗೇಂದ್ರ ಎಂಬ ಮಹಿಳೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ರಾಣಿ ಆಶ್ಚರ್ಯ ಮೂಡಿಸಿದ್ದಾಳೆ. ರಾಣಿ ನಾಗೇಂದ್ರ ಅವರ ಸಮೀಪ ಸ್ಪರ್ಧಿ ಶಾಂತಮ್ಮ 78 ಮತಗಳನ್ನು ಪಡೆದರೆ, ಇನ್ನೊರ್ವ ಅಭ್ಯರ್ಥಿ ಯಲ್ಲಮ್ಮ 24 ಮತಗಳನ್ನು ಪಡೆದಿದ್ದಾಳೆ. ಕೇವಲ ಒಂದೇ ಒಂದು ಮತದ ಅಂತರದಲ್ಲಿ ಜಯಶಾಲಿಯಾಗುವ ಮೂಲಕ ಜಿಲ್ಲೆಯ ಜನರನ್ನು ರಾಣಿ …

Read More »

ಉದಯವಾಹಿನಿಗೆ   ನಾಗರಾಜ್ ಎಸ್ ಮಡಿವಾಳರ್ ನೇಮಕ

ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣಕ್ಕೆ  ಉದಯವಾಹಿನಿ  ವೆಬ್ಸೈಟ್ ಆವೃತ್ತಿಗೆ ವರದಿಗಾರರ ನ್ನಾಗಿ ನಾಗರಾಜ್ ಎಸ್ ಮಡಿವಾಳರ್ ರವರನ್ನು ನೇಮಕ ಮಾಡಲಾಗಿದ್ದು ಜಾಹಿರಾತು ಸುದ್ದಿಗಳಿಗಾಗಿ ಸಂಪರ್ಕಿಸಿ ಎನ್ ಶಾಮೀದ್ ತಾವರಗೇರಾ  ಸಂಪಾದಕರು ಉದಯವಾಹಿನಿ ವೆಬ್ಸೈಟ್ ಆವೃತ್ತಿ

Read More »

ಲಿಂಗಸಗೂರು : ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಆರಂಭ 

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸೂಗೂರು : ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯಲಿದ್ದು, ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಿದೆ ನಗರದಲ್ಲಿ ಬೆಳಗಿನ ಜಾವ ಸಮಯದಲ್ಲಿ ಮತ ಏಣಿಕಿಯ ಕೆಂದ್ರದ ಕಡೆ ಅಭ್ಯರ್ಥಿಗಳ ಜತೆಗೆ ಅವರ ಬೆಂಬಲಿಗರು ಹಾಗೂ ಪಕ್ಷದ ಮುಖಂಡರಲ್ಲೂ ಫಲಿತಾಂಶದ ತಿಳಿಯಲು ಕೊರೆಯುವ ಚಳಿ ಯಲ್ಲಿ ಮತ ಏಣಿಯ ಕೆಂದ್ರ ಕಡೆ ಮುಖ ಮಾಡಿದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ನಗರದ …

Read More »
error: Content is protected !!