Friday , September 20 2024
Breaking News
Home / Breaking News (page 51)

Breaking News

ತಂದೆಯ ಸಮಾಧಿ ಮುಂದೆ, ಹುಟ್ಟುಹಬ್ಬ ಆಚರಿಸಿಕೊಂಡ ಮಗಳು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಳೆದ ಮೇ ತಿಂಗಳಲ್ಲಿ ಕರೊನಾಕ್ಕೆ ಬಲಿಯಾದ ಮುಖಂಡ ಮಹೇಶ ಕೊನಸಾಗರ ಅವರ ಪುತ್ರಿ ಸ್ಪಂದನಾ ತಂದೆಯ ಸಮಾದಿ ಬಳಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ ಕೊನಸಾಗರ ಅವರ ಪುತ್ರಿ ತನ್ನ ಕುಟುಂಬದವರೊಂದಿಗೆ ತಂದೆಯ ಸಮಾಧಿ ಬಳಿ ಹೋಗಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಂದೆಯ ಮೇಲಿನ ಪ್ರೀತಿ ವಾತ್ಸಲ್ಯಕ್ಕೆ ಸಾಕ್ಷಿಯಾಗಿದೆ. ವಿಡಿಯೋ ನೋಡಿದ ಸಾರ್ವಜನಿಕರು …

Read More »

ಡಿಜಿಟಲ್ ಗ್ರಂಥಾಲಯಕ್ಕೆ ಆರಂಭ ಭಾಗ್ಯ…

ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್: ಪಟ್ಟಣದ ಸಾರ್ವಜನಿಕ ಡಿಜಿಟೆಲ್ ಗ್ರಂಥಾಲಯ ಸೋಮವಾರ ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುತ್ತಿದೆ. ಪಟ್ಟಣದ ಅಶೋಕಗೌಡ ಕಾಂಪ್ಲೆಕ್ಸ್ ಹತ್ತಿರ 40 ಮತ್ತು 80 ನಿವೇಶನದಲ್ಲಿ ಕೆಕೆಆರ್‌ಡಿಬಿ ಯೋಜನೆ ₹ 1 ಕೋಟಿ ಅನುದಾನದಲ್ಲಿ ನಿರ್ಮಾಣವಾಗಿದೆ. ಈ ಗ್ರಂಥಾಲಯಕ್ಕೆ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲಾಗಿದೆ.  ಜೊತೆಗೆ ಕನ್ನಡ ಸಾಹಿತ್ಯ ಕೋಶ, ಕನ್ನಡ ಸಾಹಿತ್ಯ ಸಂಗಾತಿ, ಸಾಧನಾ, ಚಾಣಕ್ಯ ಕಣಜ, ಸ್ಫರ್ಧಾಸ್ಪೂರ್ತಿ, ಸ್ಪರ್ಧಾ ವಿಜೇತ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ …

Read More »

ಮುದಗಲ್ : ರಸ್ತೆ ಅಪಘಾತ ಓರ್ವನ  ಸಾವು 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಮಸ್ಕಿ ರಸ್ತೆಯಲ್ಲಿ  ಬೈಕ್ ಲಾರಿ ನಡುವೆ ಅಪಘಾತ  ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಒಬ್ಬರಿಗೆ ಗಂಭೀರ ಗಾಯಗಳಗಿರುವ  ಘಟನೆ ಶುಕ್ರವಾರ ನಡೆದಿದೆ. ಮೆದಿಕಿನಾಳ ನಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರನು ಮುದಗಲ್ ಕಡೆಯಿಂದ ಹೋಗುತ್ತಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ  ಮೆದಿಕಿನಾಳ ಗ್ರಾಮದ ದೇವರಾಜ್ ತಂದೆ ಕರಿಯಪ್ಪ (18) ಸ್ಥಳದಲ್ಲೇ  ಮೃತಪಟ್ಟಿದ್ದು, ಮೌಲಪ್ಪ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.  ಘಟನಾಸ್ಥಳಕ್ಕೆ ಮುದಗಲ್ ಠಾಣೆಯ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read More »

ತಾವರಗೇರಾ: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಕುಷ್ಟಗಿಯ ರಸ್ತೆಯ ಪುಂಡಗೌಡರ ಹೊಲದ ಹತ್ತಿರ ಮಾರ್ಗ ಮಧ್ಯದಲ್ಲ್ಲಿ ಬೈಕ್ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ  ಜರುಗಿದೆ. ಮೃತ ಬೈಕ್ ಸವಾರನ್ನು ಕುಷ್ಟಗಿ ತೆಗ್ಗಿನ ಓಣಿಯ ನಿವಾಸಿ ಲಾಡಸಾಬ ನಧಾಫ್ (೨೫) ಎಂದು ಗುರುತಿಸಲಾಗಿದೆ. ಬೈಕ್ ಸವಾರನು ಕುಷ್ಟಗಿ ಯಿಂದ ತನ್ನ ಹೆಂಡತಿ ಹಾಗೂ ಇಬ್ಬರ ಮಕ್ಕಳೊಂದಿಗೆ ಹೆಂಡತಿಯ ತವರು ಮನೆ …

Read More »

ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನೆ ಕಾರ್ಯಕ್ರಮ

  ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ಆಚರಣೆ ಮಾಡಿದರು. ಕಳೆದ ಮೂರು ದಿನಗಳಿಂದ ಮಠದಲ್ಲಿ ಆರಾಧನಾ ಕಾರ್ಯಕ್ರಮಗಳು ನಡೆದಿದ್ದು 23 ರಂದು ಪೂರ್ವಾರಾಧನೆ, 24 ರಂದು ಮದ್ಯರಾಧನೆ, 25 ರಂದು ಉತ್ತರಾಧನಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಬುಧವಾರ ಬೆಳಿಗ್ಗೆ ಅಭಿಷೇಕ, ಅಷ್ಟೋತ್ತರ ಮಹಾಪೂಜೆ, ಮಹಾಮಂಗಳಾರತಿ, ಉತ್ಸವ ಪ್ರಸಾದ ವಿತರಣೆ, ಕಾರ್ಯಕ್ರಮಗಳು ಜರುಗಿದವು. ಶ್ರೀ ಮಠದ …

Read More »

ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ಇಬ್ಬರ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್: ಸಮೀಪದ ಸಂತೆಕಲ್ಲೂರು ಗ್ರಾಮದಲ್ಲಿ ಗುಲ್ಬರ್ಗ ವಿದ್ಯುತ್ ನಿಗಮದ ನಿರ್ಲಕ್ಷ್ಯದಿಂದ ಇಬ್ಬರ ಸಾವು ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮುದಗಲ್ ಪುರಸಭೆ ಸದಸ್ಯ ಶೇಖ ರಸೂಲ ಆರೋಪಿಸಿರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ತ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಣೆ ಮಾಡುವಾಗ ಗ್ರಾಮದ ಹುಸೇನ ಆಲಂ ದರ್ಗಾದ ಮುಂದೆ ಹೈಹೊಲ್ಟೇಜ್ ವಿದ್ಯುತ್ ಲೈನ್ ದೇವರ ಪಾಂಜಾ ತಗುಲಿದೆ ದೇವರ ಹಿಡಿದ …

Read More »

ಶರಣಪ್ಪ ಹಂಚನಾಳಗೆ ಪಿತೃ ವಿಯೋಗ 

ಮುದಗಲ್ : ಪಟ್ಟಣದ ಹಳೇಪೇಟೆಯ ನಿವಾಸಿ ಬಿಜೆಪಿ ಮುಖಂಡ ಶರಣಪ್ಪ ಹಂಚಳ ರವರ ತಂದೆ ಶಿವಪ್ಪ ಹಂಚನಾಳ   ಅನಾರೋಗ್ಯದಿಂದ ಗುರುವಾರ ಸಂಜೆ 7.30 ಗಂಟೆಗೆ  ಮೃತಪಟ್ಟಿದ್ದಾರೆ.  ಅವರ ಅಂತಿಮ ಸಂಸ್ಕಾರ ಶುಕ್ರವಾರ ಬೆಳಿಗ್ಗೆ  10.30ಕ್ಕೆ  ಹಿಂದೂ ರುದ್ರ ಭೂಮಿ ಯಲ್ಲಿ  ನಡೆಯಲಿದೆ. ಎಂದು  ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ಮೊಬೈಲ್ ಟವರ್ ಗೆ ಬೆಂಕಿ ಸ್ಥಳಾಂತರಕ್ಕೆ ಒತ್ತಾಯ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಜುಮಲಾಪೂರ ಗ್ರಾಮದ ದೊಡ್ಡಬಸವೇಶ್ವರ ನಗರದ ಹೃದಯ ಭಾಗದಲ್ಲಿರುವ ಖಾಸಗಿ ಮೊಬೈಲ್ ಟವರ್ ನಿಂದ ಅಗ್ನಿ ಅವಗಡ ಸಂಭವಿಸಿದ್ದು, ದಟ್ಟವಾಗಿ ಕಾಣಿಸಿಕೊಂಡ ಹೊಗೆ ಸಹಿತ ಬೆಂಕಿಯಿಂದ ಕೆಲ ಕಾಲ ಸುತ್ತಲಿನ ಸಾರ್ವಜನಿಕರು ಆತಂಕಕ್ಕೆ ಈಡಾದ ಘಟನೆ ನಡೆದಿದೆ. ಸ್ಥಳದಲ್ಲಿನ ಮಾಹಿತಿ ಅರಿತ ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷ ದೊಡ್ಡಬಸವ ರಾಟಿ. ಅಗ್ನಿ ಶಾಮಕ ಠಾಣಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ …

Read More »

ಅಜ್ಜನ ಮೇಲೆ 19 ರ ಹುಡುಗಿಯ “ಪ್ರೇಮ”, ಇದೊಂದು ಮುದುಕನ ಮದುವೆ “ಕಹಾನಿ”..!

ವರದಿ ಎನ್ ಶಾಮೀದ್ ತಾವರಗೇರಾ ಪಂಚ್ ಪುರಿ: ಪ್ರೀತಿ ಕುರುಡು ಎನ್ನುವದಕ್ಕೆ ಘಟನೆಯೊಂದು ಸಾಕ್ಷಿಯಾಗಿರುವುದು ಪಂಜಾಬ್ ಹರಿಯಾಣ ಗಡಿ ಭಾಗದ ಪಂಚ್ ಪುರಿ ಗ್ರಾಮದಲ್ಲಿ ನಡೆದಿದ್ದು, 67 ವರ್ಷದ ಮುದುಕನೊಬ್ಬ 19 ವರ್ಷದ ವಧುವಿನ ಜೊತೆಗೆ ಮದುವೆಯಾಗಿದ್ದಾನೆ. 19 ವರ್ಷದ ವಧುವಿಗೆ 7 ಮಕ್ಕಳ ತಂದೆಯಾಗಿರುವ 67 ವರ್ಷದ ಮುದುಕನ ನಡುವೆ ಪ್ರೇಮಾಂಕುರವಾಗಿದೆ, ಅದೂ ಕೂಡ ಭೂ ಜಮೀನಿಗೆ ಸಂಬಂಧಿಸಿದ ವಿಷಯದಲ್ಲಿ ನ್ಯಾಯ ಪಂಚಾಯಿತಿ ನಡೆದಿದ್ದು ಯುವತಿಯ ಕುಟುಂಬಕ್ಕೆ ಮುದುಕನು …

Read More »

ತಾವರಗೇರಾ: ಶಾಂತಿಯುತ ಮೊಹರಂ ಆಚರಣೆಗೆ ನಿರ್ಧಾರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮೊಹರಂ ಹಬ್ಬವನ್ನು ಶಾಂತಯುತವಾಗಿ ಮತ್ತು ಸೌರ್ಹದತೆಯಿಂದ ಕೊವೀಡ್-೧೯ ನ ಸರ್ಕಾರದ ಸೂಚನೆಯಂತೆ ಆಚರಣೆ ಆಡಬೇಕು ಎಂದು ಮುಖಂಡ ಬಸನಗೌಡ ಮಾಲಿಪಾಟೀಲ್ ಹೇಳಿದರು. ಪಟ್ಟಣದಲ್ಲಿ ಮೊಹರಂ ಹಬ್ಬದ ಪೂರ್ವಭಾವಿ ಪಾಲ್ಗೊಂಡು ಮಾತನಾಡಿದ ಅವರು, ಯಾರೂ ಸಹ ಹಲಗೆ, ಶೇನಾಯಿ ಬಾರಿಸವಂತ್ತಿಲ್ಲ, ಹೆಜ್ಜೆ ಹಾಡುವಂತ್ತಿಲ್ಲ, ದೇವರನ್ನು ಸವಾರಿ ಗೆ ಏಬ್ಬಿಸುವಂತ್ತಿಲ್ಲ. ಕೊವೀಡ್ -೧೯ ನ ಸರ್ಕಾರದ ಮಾರ್ಗ ಸೂಚನೆಯಂತೆ ಅತ್ಯಂತ ಸರಳವಾಗಿ ಆಚರಣೆ ಮಾಡಬೇಕು. ಯಾರೂ …

Read More »
error: Content is protected !!