Friday , September 20 2024
Breaking News
Home / Breaking News (page 79)

Breaking News

ಮೆಣೇಧಾಳ ಗ್ರಾಮ ಪಂಚಾಯತ ಇತಿಹಾಸದಲ್ಲೆ ಪ್ರಥಮ ಬಾರಿಗೆ ಬಿಜೆಪಿ ಮಡಿಲಿಗೆ- ದೊಡ್ಡನಗೌಡ ಪಾಟೀಲ್

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಮ ಪಂಚಾಯತ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿ ಪಾಲಾಗಿರುವುದು ಕಾರ್ಯಕರ್ತರ ಶ್ರಮ ಮತ್ತು ಸರ್ಕಾರದ ಸಾಧನೆಯ ಹಿತದೃಷ್ಟಿಯಿಂದ ಸಂದ ಜಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಶುಕ್ರವಾರದಂದು ಮೆಣೇಧಾಳ ಗ್ರಾಪಂ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಗ್ರಾಮ ಪಂಚಾಯತಿ …

Read More »

ತಾವರಗೇರಾ – ಕಳ್ಳರ ಹಾವಳಿ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಇತ್ತೀಚೆಗೆ ಸರಗಳ್ಳತನ ಹಾಗೂ ಮನೆ ಬೀಗ ಒಡೆಯುವಂತ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆೆ. ಈ ಕುರಿತು ಶುಕ್ರವಾರದಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಪತ್ರ ಹಂಚುವ ಮೂಲಕ ಪೋಲಿಸರು ಸಾರ್ವಜನಿಕರಿಗೆ ಮಾಹಿತಿ ನೀಡಿದರು, ಇದೇ ಸಂದರ್ಭದಲ್ಲಿ ಎ ಎಸ್ ಆಯ್ ಬಸವರಾಜ್ ನಾಯಕವಾಡಿ ಮಾತನಾಡಿ ಅಪರಾಧ …

Read More »

ನಾಗರಹಾಳ : ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷ ಪದಗ್ರಹಣ ಕಾರ್ಯಕ್ರಮ 

ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್ : ಸಮೀಪದ ನಾಗರಹಾಳ ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನ  ಶ್ರೀ ನಾಗಭೂಷಣ ಶಾಸ್ತ್ರೀಗಳು ಪೂಜೆ ಸಲ್ಲಿಸುವ  ಮೂಲಕ ಅಧ್ಯಕ್ಷರು  ಉಪಾಧ್ಯಕ್ಷರು ಅಧಿಕಾರ ಸ್ವೀಕಾರ ಮಾಡಿದರು. ಇದೆ  ಸಂದರ್ಭ ಮಾತನಾಡಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಸೋಮನಗೌಡ ಪಾಟೀಲ್ ಲೆಕ್ಕಿಹಾಳ ಈಗ ನೂತನ ಗ್ರಾಮ ಪಂಚಾಯತ  ಸದಸ್ಯರು , ಅಧ್ಯಕ್ಷರೊಂದಿಗೆ ನಾಗರಹಾಳ ಗ್ರಾಮ ಪಂಚಾಯತ ಪ್ರತಿಯೊಂದು ಗ್ರಾಮಗಳ ಚರಂಡಿ ನಿರ್ಮಾಣ ಸಿ ಸಿ ರಸ್ತೆ. ಕುಡಿಯುವ …

Read More »

ಸಾಲಭಾದೆ :  ಆತ್ಮಹತ್ಯೆಮಾಡಿಕೊಂಡ ರೈತ 

 ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು  :  ಸಮೀಪದ ಪಮಾನಕಲ್ಲೂರ ಗ್ರಾಮದ ರೈತರೊಬ್ಬರು ಸಲಭಾದೆ ತಡಿಯಲು ಆಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಗ್ರಾಮda ರೈತ ಮಾನಪ್ಪ ನಾಯಕ (40) ಚಿಲ್ಕರಾಗಿ ಬುಧುವಾರ ನೇಣಿಗೆ ಶರಣಾಗಿದ್ದು ಪತ್ನಿ, ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಬಿಟ್ಟು  ಅನ್ನದಾತ ಅಗಲಿದ್ದು  ಎನ್ ಆರ್ ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಜಾರಿಗಾಗಿ ಪಾಮನಕಲ್ಲೂರ ಗ್ರಾಮದ  ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ ಅನಿರ್ದಿಷ್ಟಾವಧಿ ಧರಣಿಯಲ್ಲಿ …

Read More »

13ಕ್ಕೆ ಆಧುನಿಕ ಸಾಹಿತ್ಯ ವಿಷಯದ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ.

ಲಿಂಗಸಗೂರು : ತಾ.ಕ.ಸಾ.ಪ ಅಧ್ಯಕ್ಷ ಪ್ರೊ.ಜಿ.ವಿ ಕೆಂಚನಗುಡ್ಡ ಲಿಂಗಸೂಗೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ  ಮಾತನಾಡಿದ ಅವರು  ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿಸಿಬಿ ಕಾಲೇಜು ಇವರ  ಸಹಯೋಗದಲ್ಲಿ ರಾಯಚೂರು ಆಧುನಿಕ ಸಾಹಿತ್ಯ ವಿಷಯದ ಕುರಿತು ಇದೆ 13 ಕ್ಕೆ  ವಿಸಿಬಿ ಕಾಲೇಜಿನಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ ಎಂದು ವಿಚಾರ ಸಂಕಿರಣದಲ್ಲಿ ನಾಡಿನ ಖ್ಯಾತ ಸಾಹಿತಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ.  ತಾಲೂಕಿನ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭ …

Read More »

ಸಾಲಭಾದೆಯಿಂದ ಮಾನಪ್ಪ ನಾಯಕ ಚಿಲ್ಕರಾಗಿ ನೇಣಿಗೆ ಶರಣು

ಉದಯವಾಹಿನಿ ಕವಿತಾಳ :- ಎನ್ ಆರ್ ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಜಾರಿಗಾಗಿ ಪಾಮನಕಲ್ಲೂರ ಗ್ರಾಮ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ರೈತ ಮಾನಪ್ಪ ನಾಯಕ (40) ಚಿಲ್ಕರಾಗಿ ಸಾಲಭಾದೆಯಿಂದ ಬುಧುವಾರ ನೇಣಿಗೆ ಶರಣಾಗಿದ್ದು ಪತ್ನಿ, ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಬಿಟ್ಟು ಅಗಲಿದ್ದಾರೆ. ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಪ್ಪಗೌಡ ಹರ್ವಾಪುರ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ …

Read More »

ಮುದಗಲ್ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮನೆ ಸಾಮಗ್ರಿಗಳು…

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಹಳೇಪೇಟೆಯ ಜನತಾ ಕಾಲೋನಿಯ ಮನೆಯೊಂದರಲ್ಲಿ   ವಿದ್ಯುತ್  ಶಾರ್ಟ್ ಸರ್ಕ್ಯೂಟ್  ಆದ ಪರಿಣಾಮ ಮನೆಯಲ್ಲಿರುವ ಸಾಮಾನುಗಳು ಹತ್ತಿ ಉರಿದಿವೇ ಹಳೇಪೇಟೆಯ ನಿವಾಸಿ ಬುಡಾಸಾಬ ತಂದೆ ರಾಜೆಸಾಬ ರವರ ಮನೆಯಲ್ಲಿ ಬಾಡಿಗೆಗೆ ಇದ್ದ  ಹಮಿದಾಬೇಗಂ ಗಂಡ ಮೌಲಾಅಲಿ ಕೊಲಮೀ ಎಂಬುವವರ ಮನೆಯ ಸಾಮಾನುಗಳು  ಬೆಂಕಿಯಿಂದ ಭಾರಿ ಹಾನಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯುತ್ ಶಾರ್ಟ್  ಸರ್ಕ್ಯೂಟ್ ಅದದ್ದರಿಂದ ಸದ್ಯ ದೊಡ್ಡ ಅನಾಹುತವೊಂದು …

Read More »

ತಾವರಗೇರಾ: ಕರಡಿ ದಾಳಿ ಅಪಾರ ನಷ್ಟ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಹತ್ತಿರವಿರುವ ರೈತರ ತೋಟಗಳಿಗೆ ಕರಡಿ ದಾಳಿ ಮಾಡಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಪಟ್ಟಣದ ರೈತರಾದ ಅಮರೇಶ ಚಲುವಾದಿ ಹಾಗೂ ಸಾಬೀರ ಪಾಷಾ ಮುಲ್ಲ ಎಂಬುವವರಿಗೆ ಸೇರಿದ ಕಲ್ಲಂಗಡಿ ಹಾಗೂ ಪಪ್ಪಾಯಿ ತೋಟಗಳಿಗೆ ಕರಡಿ ದಾಳಿ ನಡೆಸಿ ಕಲ್ಲಂಗಡಿ ಹಣ್ಣುಗಳನ್ನು ತಿಂದು ಮತ್ತು ಪಪ್ಪಾಯಿ ಗಿಡಗಳನ್ನು ನಾಶಪಡಿಸಿದ್ದು ಇದರಿಂದ ರೈತರಿಗೆ …

Read More »

ಖಜಾಂಚಿಯಾಗಿ ವಿಜಯ್ ಪೊಳ್ ಆಯ್ಕೆ 

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ರಾಷ್ಟ್ರೀಯ ದಲಿತ ಸಂಘದ ಲಿಂಗಸೂರು ನಗರ ಖಜಾಂಚಿಯಾಗಿ ವಿಜಯ್ ಪೊಳ್  ರವರನ್ನು ರಾಷ್ಟ್ರೀಯ ಅಧ್ಯಕ್ಷ ಮೋಹಿತ್ ನರಸಿಂಹ ಮೂರ್ತಿ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ. ಎಂದು ರಾಯಚೂರು ಜಿಲ್ಲಾಧ್ಯಕ್ಷ  ವಿನೋದ್ ಕುಮಾರ್  ತಿಳಿಸಿದ್ದಾರೆ.

Read More »

ಭೂನ್ಯಾಯ ಮಂಡಳಿ ಸದಸ್ಯರಾಗಿ ಶರಣಬಸವ ಗುರಗುಂಟಾ   

 ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ತಾಲೂಕಿನ ಭೂನ್ಯಾಯ ಮಂಡಳಿಗೆ  ನಾಮ ನಾಮನಿರ್ದೇಶನ ಸದಸ್ಯರನ್ನಾಗಿ ಶರಣಬಸವ ಗುರಗುಂಟಾ ರವರು  ಆಯ್ಕೆ ಯಾಗಿದ್ದಾರೆ. ನೂತನ ಸದಸ್ಯ ಶರಣಬಸವ ರಿಗೆ ಹೊನ್ನಳ್ಳಿ ಗೆಳೆಯರ ಬಳಗದಿಂದ ಸನ್ಮಾನ ಮಾಡಿದರು.ಈ ಸಂದರ್ಭ ಮಲ್ಲಿಕಾರ್ಜುನ ಪೇರಿ, ಶಂಕರ ,ರಮೇಶ ಗುತ್ತೇದಾರ,ಸಂಗಮೇಶ ಸಂತೆಕೆಲ್ಲೂರು, ಗವಿಸಿದ್ದಪ್ಪ ಸಾಹುಕಾರ, ಉಮೇಶ ಗುರುವಿನ ಮಠ, ಗುರಣ್ಣ ಪೇರಿ, ಶರಣಬಸವ, ಬಸವರಾಜ ಪೇರಿ, ಹಾಗೂ ಇನ್ನಿತರ ಗೆಳೆಯರ ಬಳಗದ ಸದಸ್ಯರು ಇದ್ದರು.

Read More »
error: Content is protected !!