Friday , September 20 2024
Breaking News
Home / Breaking News (page 42)

Breaking News

ತಾವರಗೇರಾ: ಶಾಸಕರು ಪ್ರಾಮಾಣಿಕವಾಗಿ ಕೆಲಸ ಮಾಡಲಿ,- ದೊಡ್ಡನಗೌಡ ಪಾಟೀಲ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅಧಿವೇಶನದಲ್ಲಿ ಕೇವಲ ತೋರಿಕೆಗೆ ಮಾತ್ರ ಪ್ರಶ್ನೆಗಳನ್ನ ಕೇಳುವ ಮುಖಾಂತರ ಕ್ಷೇತ್ರದ ಜನರ ಮೆಚ್ಚುಗೆಗೆ ಗಾಗಿ ಮಾತ್ರ ಕೆಲಸ ಮಾಡದೇ ಪ್ರಾಮಾಣಿಕ ವಾಗಿ ಕೆಲಸ ಮಾಡಿ ತೋರಿಸಲಿ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ದೊಡ್ಡನಗೌಡ ಪಾಟೀಲ್ ಸವಾಲು ಹಾಕಿದರು. ಪಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿ‌ದ ಸಂಧರ್ಭದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು. …

Read More »

ತಾವರಗೇರಾ: ರಂಗೇರಿದ ಚುನಾವಣಾ ಕಣ, ಅಬ್ಬರದ ಪ್ರಚಾರದಲ್ಲಿ ಅಭ್ಯರ್ಥಿಗಳು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಪಪಂ ಚುನಾವಣೆಗೆ ಭರ್ಜರಿ ತಯಾರಿ ನಡೆದಿದ್ದು ಈಗಾಗಲೇ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದ್ದಾರೆ. ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ :- 1- ನೇ ವಾರ್ಡ: ಹನುಮಾನ ಸಿಂಗ್ (ಕಾಂಗ್ರೆಸ್) , ದಶರಥ ಸಿಂಗ್ (ಬಿಜೆಪಿ), ಶಿವಬಸಪ್ಪ (ಪಕ್ಷೇತರ). 2- ನೇ ವಾರ್ಡ್: ಅವಿರೋಧ ಆಯ್ಕೆ ಕರಡೆಪ್ಪ ನಾಲತವಾಡ. 3- ನೇ ವಾರ್ಡ್ : ಭಾಗ್ಯ ಶ್ರೀ (ಕಾಂಗ್ರೆಸ್), ಮರಿಯಮ್ಮ (ಬಿಜೆಪಿ), ದ್ಯಾಮಮ್ಮ …

Read More »

ತಾವರಗೇರಾ: ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ, ಸಿದ್ದನಗೌಡ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ 5ನೇ ವಾರ್ಡಿನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿರುವ ಹಿಂದುಳಿದ ವರ್ಗ (ಅ) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಿದ್ದನಗೌಡ ಪುಂಡಗೌಡರ ಯಾವುದೇ ಪಕ್ಷದ ಪರವಾಗಿ ಮತ್ತು ಯಾರೊಂದಿಗೂ ಹೊಂದಾಣಿಕೆಯಾಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವದಾಗಿ ತಿಳಿಸಿದ್ದಾರೆ. ನಾನು ಪಕ್ಷೇತರನಾಗಿ ಟ್ರ್ಯಾಕ್ಟರ್ ಓಡಿಸುತ್ತಿರುವ ರೈತನ ಚಿಹ್ನೆ ಯಡಿಯಲ್ಲಿ ಸ್ಪರ್ಧಿಸುವದಾಗಿ ತಿಳಿಸಿದ್ದಾರೆ.

Read More »

ತಾವರಗೇರಾ: ನೂತನ ವಿಧಾನ ಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪುರ ಗೆ ಸನ್ಮಾನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೊಪ್ಪಳ ರಾಯಚೂರು ಜಿಲ್ಲೆಯ ನೂತನ ವಿಧಾನ ಪರಿಷತ್ ಸದಸ್ಯರಾದ ಶರಣೇಗೌಡ ಪಾಟೀಲ್ ಬಯ್ಯಾಪೂರ ಅವರನ್ನು ಕಿಲಾರಹಟ್ಟಿ, ಸಂಗನಾಳ, ಮೆಣೇಧಾಳ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಪಟ್ಟಣದ ಕಾಂಗ್ರೆಸ್ ಮುಖಂಡರು ಅವರನ್ನು ಸನ್ಮಾನಿಸಿದರು. ಶರಣೇಗೌಡ ಪಾಟೀಲ್ ಬಯ್ಯಾಪೂರ ಮಾತನಾಡಿ ಎರಡು ಜಿಲ್ಲೆಗಳ ಅಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿ ಮತದಾರರು ನೀಡಿದ ಋಣವನ್ನು ತೀರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಡಾ.ಶಾಮೀದ್ ದೋಟಿಹಾಳ, ಬಸನಗೌಡ ಮಾಲಿಪಾಟೀಲ, …

Read More »

ತಾವರಗೇರಾ: ಪಪಂ ಚುನಾವಣೆಗೂ ಮುನ್ನವೇ 3 ಜನ ಅವಿರೋಧ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ ಚುನಾವಣೆಯಲ್ಲಿ ನಾಗರಿಕ ಸೇವಾ ಸಮಿತಿ ವತಿಯಿಂದ ಮತ್ತೊಬ್ಬ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಗೆ ಶಾಕ್ ನೀಡಿದ್ದಾರೆ. 12 ನೇ ವಾರ್ಡಿನಿಂದ ಸ್ಪರ್ಧೆ ಬಯಸಿದ್ದ ಸಯ್ಯದ್ ಶಫೀ ಮುಲ್ಲಾ ಅವಿರೋಧವಾಗಿ ಆಯ್ಕೆಯಾಗುವ ಪಪಂ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಸೇವಾ ಸಮಿತಿ ವತಿಯಿಂದ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಥಮ ಹಂತದಲ್ಲಿಯೇ ಯಶಸ್ಸು ಕಂಡಿದ್ದು ಚುನಾವಣೆಗೂ ಮುನ್ನವೇ ಭರ್ಜರಿಯಾಗಿ …

Read More »

ತಾವರಗೇರಾ: ಕಾಯಕದೊಂದಿಗೆ ಕೈಲಾಸ ಸೇರಿದ ಎಎಸ್ಐ, ಬಸವರಾಜ ನಾಯಕವಾಡಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎಸ್ಐ ಬಸವರಾಜ ನಾಯಕವಾಡಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ನಿಧನ ಹೊಂದಿರುವುದು ಪೊಲೀಸ್ ಇಲಾಖೆಯ ಜೊತೆಗೆ ಈಡೀ ಜಿಲ್ಲೆಯ ಜನರಿಗೆ ಆಘಾತಕಾರಿಯಾಗಿದೆ. ಪಪಂ ಚುನಾವಣೆಯ ಕರ್ತವ್ಯ ಮುಗಿಸಿ ನಂತರ ಠಾಣೆಯ ರೋಲ್ ಕಾಲ್ ಸಮಯದಲ್ಲಿ ಠಾಣೆಯಲ್ಲಿ ಹಾಜರಿದ್ದು ಎಲ್ಲರೊಂದಿಗೆ ಬೆರೆತು ಕ್ಷಣ ಮಾತ್ರದಲ್ಲಿ ಹೃದಯಾಘಾತದಿಂದ ನಿಧನ ಹೊಂದಿರುವುದು ಆಘಾತಕಾರಿ ವಿಷಯ ವಾಗಿದ್ದು ಸ್ಥಳೀಯ ಠಾಣಾಧಿಕಾರಿ ವೈಶಾಲಿ ಝಳಕಿ ಸೇರಿದಂತೆ …

Read More »

ತಾವರಗೇರಾ: ಪಪಂ ಚುನಾವಣೆ ಪ್ರಥಮ ಹಂತದಲ್ಲಿ ಗೆಲುವಿನ ನಗೆ ಬೀರಿದ ಸೇವಾ ಸಮಿತಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಸಮಿತಿಯೊಂದನ್ನು ರಚಿಸಿ ಚುನಾವಣೆಗೆ ಸಿದ್ದರಾಗಿ, ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು, ಚುನಾವಣಾ ಕಣಕ್ಕಿಳಿದಿರುವ ನಾಗರಿಕ ಸೇವಾ ಸಮಿತಿಯು ಮೊದಲ ಹಂತದಲ್ಲಿಯೇ ಯಶಸ್ವಿಯಾಗಿ ಒಬ್ಬ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಗೊಳ್ಳಲು ವೇದಿಕೆ ಸಿದ್ದಪಡಿಸಿಕೊಂಡಿದೆ. ಪಟ್ಟಣದ ವಾರ್ಡ್ ನಂ 2 ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ಒಬ್ಬರು ಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದಾಗಿ ಪಟ್ಟಣ ಪಂಚಾಯತಿಯಲ್ಲಿ …

Read More »

ವಿ ಪ ಚುನಾವಣೆ : 423ಮತಗಳಿಂದ ಶರಣಗೌಡ ಬಯ್ಯಪೂರ ಗೆಲುವು…

ವರದಿ : ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣೇಗೌಡ ಪಾಟೀಲ ಬಯ್ಯಾಪೂರು 423 ಮತಗಳ ಅಂತರದ ಮೂಲಕ ಜಯಗಳಿಸಿದ್ದಾರೆ..!! ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ 2944 ಪ್ರಥಮ ಪ್ರಾಶಸ್ಯದ ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಒಟ್ಟು 6488 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ 177 ಕುಲಗೆಟ್ಟ ಮತಗಳು ಎಂದು ತಿಳಿದುಬಂದಿದೆ. ವಿಜಯಿಶಾಲಿಯಾದ ಶರಣೇಗೌಡ ಪಾಟೀಲ ಬಯ್ಯಾಪೂರು …

Read More »

ರಾಯಚೂರು : ವಿಧಾನ ಪರಿಷತ್ ಚುನಾವಣೆ ಮತ ಏಣಿಕೆ ಆರಂಭ

ವರದಿ : ನಾಗರಾಜ್ ಎಸ್ ಮಡಿವಾಳರ್  ರಾಯಚೂರು :  ಇದೆ  ಡಿಸೆಂಬರ್ 10ರಂದು ನಡೆದಿರುವ ರಾಯಚೂರು -ಕೊಪ್ಪಳ  ವಿಧಾನ ಪರಿಷತ್ತಿನ  ಚುನಾವಣೆ ಮತಗಳ ಏಣಿಕೆ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ರಾಯಚೂರಿನಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು ಒಟ್ಟು 6488ಮತಗಳಿದ್ದು 14ಟೇಬಲ್ ಗಳಲ್ಲಿ 24ಸುತ್ತುಗಳ ಮೂಲಕ ಏಣಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ಡಾ. ಅವಿನಾಶ್ ಮನನ್ ರಾಜೇಂದ್ರ ರವರು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಮತ್ತು …

Read More »

ಟ್ರ್ಯಾಕ್ಟರ್ ಹರಿದು ಒಂದು ವರ್ಷದ ಮಗು ಸಾವು….

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು:  ತಾಲೂಕಿನ  ಪರಾಂಪುರ ಮೂಲದ   ಒಂದು ವರ್ಷದ ಮಗುವಿನ ಮೇಲೆ ಟ್ರ್ಯಾಕ್ಟರ್ ಹರಿದು ಮಗು ಸ್ಥಳದಲ್ಲೇ ಸಾವನ್ನಪಿದ ಘಟನೆ ನಡೆದಿದೆ. ಲಿಂಗಸಗೂರು ತಾಲೂಕಿನ ಪರಾಂಪುರ ಗ್ರಾಮದ ಕುಟುಂಬ ಒಂದು  ಬೀಳಗಿ ತಾಲೂಕಿನಲ್ಲಿ ಕಬ್ಬು  ಕಡಿಯುವ ಕೆಲಸಕ್ಕೆ  ಹೋಗಿದ್ದ ಸೋಮಪ್ಪ ಪರಂಪೂರ ಎಂಬುವವರ  ಮಗು ಮೃತಪಟ್ಟಿದೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ  ಮಗುವಿನ ತಾಯಿ ಮಗು ಬಿಸಿಲಲ್ಲಿ ಮಲಗಿದೆ ಎಂದು ಗದ್ದೆಯಲ್ಲಿ ನಿಂತಿದ್ದ ಟ್ಯಾಕ್ಟರ್  ಪಕ್ಕದಲ್ಲಿದ್ದ ನೆರಳನ್ನು ಕಂಡು …

Read More »
error: Content is protected !!