ಕೊಪ್ಪಳ : ಜಿಲ್ಲೆಯ ತಾವರಗೇರಾ ಪಟ್ಟಣದಲ್ಲಿ ಎನ್ ಶಾಮೀದ್ ರವರ ಸಾರಥ್ಯದಲ್ಲಿ ಬರುತ್ತಿರುವ ನೂತನ ಪತ್ರಿಕೆಯಾದ ಉದಯ ವಾಹಿನಿ ಪತ್ರಿಕೆಯ ಅಂರ್ಜಾಲ ಆವೃತ್ತಿಯನ್ನು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಲೋಕರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ರಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ವಿ ಆರ್ ತಾಳಿಕೋಟಿ, ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಾದಿಕ್ ಅಲಿ, ರಾಜ್ಯ ಕಾರ್ಯಕಾರಣಿ ಮಂಡಲಿ ಸದಸ್ಯ ಜಿ.ಎಸ್ ಗೋನಾಳ, ತಾವರಗೇರಾ ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದರಪ್ಪ …
Read More »ಗ್ರಾ. ಪಂ ಚುನಾವಣೆ : ಮೂರು ಸ್ಥಾನಗಳು ಅವಿರೋಧ ಆಯ್ಕೆ
ಎನ್ ಶಾಮೀದ್ ತಾವರಗೇರಾ ಮುದಗಲ್: ಸಮೀಪದ ಉಪ್ಪರನಂದಿಹಾಳ …
Read More »ತಾವರಗೇರಾ : ಎಸ್ ಬಿ ಐ ಸೇವಾ ಕೇಂದ್ರದಲ್ಲಿ ಕಳ್ಳತನ
ಎನ್.ಶಾಮೀದ ತಾವರಗೇರಾ ತಾವರಗೇರಾ : ಪಟ್ಟಣದ ಎಸ್ ಬಿ ಐ ಬ್ಯಾಂಕ್ ಸೇವಾ ಕೇಂದ್ರದಲ್ಲಿ ರವಿವಾರ ಬೆಳಗಿನ ಜನ ಕಳ್ಳತನವಾದ ಘಟನೆ ನಡೆದಿದೆ ಸೇವಾ ಕೇಂದ್ರದಲ್ಲಿ ಸುಮಾರು 50ರಿಂದ 80 ಸಾವಿರದಷ್ಟು ಹಣ ದೋಚಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Read More »ತಾವರಗೇರಾ ಪೊಲೀಸರ ಭರ್ಜರಿ ಬೇಟೆ : ಆರೋಪಿಗಳ ವಶ
ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಏಳು ಮೋಟರ್ ಬೈಕ್ ಗಳು, ಹನ್ನೇರಡು ಮೊಬೈಲ್ ಗಳು ಕಳ್ಳತನ ವಾಗಿದ್ದವು. ೪೮ ತಾಸುಗಳ ಒಳಗಾಗಿ ಆರೋಪಿಗಳನ್ನು, ಕಳ್ಳತನವಾದ ಮಾಲನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು ಎರಡು ಪ್ರಕರಣಗಳು ದಾಖಲಾಗಿದ್ದು. ಕಳ್ಳರ ಸುಳಿವು ಪತ್ತೆ ಮಾಡಿದ ತಾವರಗೇರಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ ಎಸ್ ಟಿ, ಗಂಗಾವತಿ ಡಿ ವಾಯ್ ಎಸ್ ಪಿ ಆರ್ …
Read More »