Friday , September 20 2024
Breaking News
Home / Breaking News (page 66)

Breaking News

ವಿಕೇಂಡ್ ಲಾಕ್ ಡೌನ್ – ಕವಿತಾಳ ಸಂಪೂರ್ಣ ಸ್ತಬ್ಧ

ಉದಯವಾಹಿನಿ : ಕವಿತಾಳ : ಕರೋನಾ ಎರಡನೇ ಅಲೆ ಅಬ್ಬರಕ್ಕೆ ಸರಕಾರ ವಿಕೇಂಡ್ ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ವ್ಯಾಪಾರಸ್ಥರು ಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳು ಬಂದ ಮಾಡಿ ಲಾಕ್ ಡೌನ್ ಆದೇಶವನ್ನು ಪಾಲಿಸಿದ್ದರಿಂದಾಗಿ ಪಟ್ಟಣವೂ ರವಿವಾರ ಸಂಪೂರ್ಣ ಸ್ಥಬ್ದಗೊಂಡು ಬಿಕೋ ಎನ್ನುತ್ತಿತ್ತು. ಈ ವೇಳೆ ಪಿಎಸ್ಐ ವೆಂಕಟೇಶ್. ಎಂ ಅವರ ನೇತೃತ್ವದಲ್ಲಿ ಪೋಲಿಸ್ ತಂಡ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲದೇ ಮಾಸ್ಕ್ ಇಲ್ಲದೆ ಅನಗತ್ಯವಾಗಿ ತಿರುಗಾಡುತ್ತಿರುವರ …

Read More »

ವಿಕೇಂಡ್ ಲಾಕ್ ಡೌನ್ ಅವಧಿಗೂ ಮುನ್ನವೇ ಅಂಗಡಿ ಬಂದ್..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ವಿಕೇಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಸರಕಾರ ಜಾರಿಗೆ ತಂದಿರುವ ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳ ಖರೀದಿಗಾಗಿ ಅನುಕೂಲ ಕಲ್ಪಿಸಿಕೊಟ್ಟರು ಸಹ ಸ್ಥಳೀಯವಾಗಿ ವ್ಯಾಪರಸ್ಥರಿಗೆ ಪಟ್ಟಣ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ಯವರು ಅವಧಿಗೆ ಮುನ್ನವೇ ಅಂಗಡಿ, ಮುಗ್ಗಟ್ಟನ್ನು ಬಂದ್‌ಮಾಡಿಸುತ್ತಾರೆ ಎಂದು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಆರೋಪಿಸಿದ್ದಾರೆ. ಸರ್ಕಾರದ ಮಾರ್ಗಸೂಚಿ ಯಂತೆ ವ್ಯಾಪಾರ …

Read More »

ತಾವರಗೇರಾ: ಮರಿ ಚಿರತೆಯೊಂದು ಪ್ರತ್ಯಕ್ಷ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗಾಣಗಿತ್ತಿ ಗುಡ್ಡದಲ್ಲಿ ಚಿರತೆ ಮರಿಯೊಂದು ಪ್ರತ್ಯಕ್ಷ ವಾಗಿದೆ. ಅರಣ್ಯ ಇಲಾಖೆಯವರು ಚಿರತೆ ಮರಿ ಸೆರೆ ಹಿಡಿಯಲು ಗಾಣಗಿತ್ತಿ ಗುಡ್ಡದ ಪಕ್ಕದ ಜಮೀನೊಂದರಲ್ಲಿ ಬೋನ್ ಅಳವಡಿಸಿದ್ದಾರೆ. ಚಿರತೆ ಮರಿ ಯಾಗಿರುವದರಿಂದ ಸುತ್ತಮುತ್ತಲಿನ ರೈತರು ಭಯಪಡಬಾರದೆಂದು ಉಪವಲಯ ಅರಣ್ಯಧಿಕಾರಿ ರಿಯಾಜ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಶಂಕರಗೌಡ, ರೈತರಾದ ಸಂತೋಷ ಸರನಾಡಗೌಡರ ಸೇರಿದಂತೆ ಇಲಾಖೆ ಸಿಬ್ಬಂದಿ ಇದ್ದರು. ಸದ್ಯ ಚಿರತೆ ಮರಿಯ ವೀಡಿಯೋಂದನ್ನು …

Read More »

“ಎಣ್ಣೆ” (ಮದ್ಯ) ಕುಡಿಯಬೇಡ ಎಂದಿದ್ದಕ್ಕೆ ಸೀಮೆ ಎಣ್ಣೆ ಕುಡಿದ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಎಣ್ಣೆ (ಮದ್ಯ) ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡ ಎಂದು ಸಹೋದರ ಬುದ್ದಿವಾದ ಹೇಳಿದ್ದಕ್ಕೆ ಸೀಮೆ ಎಣ್ಣೆ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಬಸವರಾಜ ಕಲ್ಲಪ್ಪ ಜಿರ್ಲಿ ಎಂಬಾತನೆ ಸೀಮೆ ಎಣ್ಣೆ ಸೇವಿಸಿ ಅಸ್ವಸ್ಥತನಾಗಿ ಕುಷ್ಟಗಿಯ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ. ಮದ್ಯ ಕುಡಿಯಬೇಡ ಎಂದು ತಮ್ಮ ನು ಕಿವಿ ಮಾತು ಹೇಳಿದ್ದಕ್ಕೆ ಮನನೊಂದ …

Read More »

ವೀಕೆಂಡ್ ಗೆ ತಾವರಗೇರಾ ಪಟ್ಟಣ ‘ಲಾಕ್’ ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕರೊನಾ ವೀಕೆಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ 10 ಗಂಟೆ ನಂತರ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದು ಮಾಡಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರಿಂದ ಪಟ್ಟಣದ ಎಲ್ಲಾ ಕಡೆ ಜನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದು ಈ ವರ್ಷದ ಪ್ರಥಮ ವೀಕೆಂಡ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಪೊಲೀಸ್, ಕಂದಾಯ, ಪಟ್ಟಣ ಪಂಚಾಯತ ಇಲಾಖೆ ಹಾಗೂ …

Read More »

ಗುಡುಗು- ಸಿಡಿಲು ಬಡಿದು ಆಕಳು ಕರು ಸಾವು

ಉದಯವಾಹಿನಿ : ಕವಿತಾಳ ಪಟ್ಟಣ ಸಮೀಪದ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಮ್ ರಾಮಲದಿನ್ನಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಆಕಳು ಮತ್ತು ಕರು ಸಾವನ್ನಪ್ಪಿದ ಘಟನೆ ನಡೆದಿದೆ. ಕರಿಯಪ್ಪ ನಾಯಕ ರವರ ಆಕಳು ಮತ್ತು ಕರು ಗುಡುಗು ಸಿಡಿಲು ಮಳೆಗೆ ಮನೆಯ ಮುಂದೆ ಕಟ್ಟಿದ್ದ ಆಕಳು ಮತ್ತು ಕರು ಸಿಡಿಲು ಹೊಡೆತಕ್ಕೆ ಸಾವನ್ನಪ್ಪಿವೆ , ಆಕಳು ಮತ್ತು ಕರು ಯಜಮಾನ ಕರಿಯಪ್ಪ …

Read More »

ಗುಡುಗು- ಸಿಡಿಲು ಬಡಿದು ಆಕಳು ಕರು ಸಾವು.

ವರದಿ ಆನಂದ ರಜಪೂತ ಕವಿತಾಳ:  ಪಟ್ಟಣ ಸಮೀಪದ ಹಾಲಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಮ್ ರಾಮಲದಿನ್ನಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಆಕಳು ಮತ್ತು ಕರು ಸಾವನ್ನಪ್ಪಿದ ಘಟನೆ ನಡೆದಿದೆ. ಕರಿಯಪ್ಪ ನಾಯಕ ರವರ ಆಕಳು ಮತ್ತು ಕರು ಗುಡುಗು ಸಿಡಿಲು ಮಳೆಗೆ ಮನೆಯ ಮುಂದೆ ಕಟ್ಟಿದ್ದ ಆಕಳು ಮತ್ತು ಕರು ಸಿಡಿಲು ಹೊಡೆತಕ್ಕೆ ಸಾವನ್ನಪ್ಪಿವೆ , ಆಕಳು ಮತ್ತು ಕರು ಯಜಮಾನ …

Read More »

ತಾವರಗೇರಾ: ಪರಸ್ಪರ ಬೈಕ್ ಡಿಕ್ಕಿ ಸ್ಥಳದಲ್ಲೇ ಓರ್ವನ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ಎರಡು ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರೇ, ನಾಲ್ಕು ಜನರಿಗೆ ಗಾಯವಾದ ಘಟನೆ ನಡೆದಿದೆ. ಮೃತ ದುರ್ದೈವಿಯು ಸಂತೋಷ ಲಚಮಪ್ಪ ಕಳಮಳ್ಳಿ ತಾಂಡಾ (28) ಎಂದು ಗುರುತಿಸಲಾಗಿದೆ. ತಾವರಗೇರಾದಿಂದ ಕಳಮಳ್ಳಿ ತಾಂಡಾಕ್ಕೆ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ತೆರಳುವಾಗ ಗರ್ಜಿನಾಳ ಕ್ರಾಸ್ ಹತ್ತಿರ ಎದುರಿಗೆ ಬಂದ ಬಂದ ದ್ವೀಚಕ್ರ ವಾಹನ …

Read More »

ಮುದಗಲ್ :  ಮದ್ಯಾಹ್ನ 2 ರಿಂದ ಕರೋನ ಲಾಕ್ ಡೌನ್…

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್  : ಕೋವಿಡ್ ವೈರಸ್ ಹಾವಳಿಯ ಹಿನ್ನಲೆಯಲ್ಲಿ  ಕರೋನ  ಲಾಕ್ ಡೌನ್ ಮಾಡಬಹುದು. ರಾಯಚೂರು  ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ನಿನ್ನೆ ನಡೆದ ಸಭೆಯಲ್ಲಿ ಕರೋನ ಸಮಿತಿ  ಜಿಲ್ಲೆಯಾದ್ಯಂತ  ಮದ್ಯಾಹ್ನ 2ರ ರಿಂದ  ಕರೋನ ಲಾಕ್  ಡೌನ್ ಮಾಡಲು ನಿರ್ಧರಿಸಿದೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುದಗಲ್  ಪಟ್ಟಣದಲ್ಲಿ ಮದ್ಯಾಹ್ನ ೨ ಗಂಟೆಯವರೆಗೂ ಮಾತ್ರ ವ್ಯಾಪಾರ ವಹಿವಾಟಿಗೆ  ಅವಕಾಶ ಕಲ್ಪಿಸಗುತ್ತದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಕಿರಾಣಿ, ಬಟ್ಟೆ, ಬೀದಿ ಬದಿ …

Read More »

ತಾವರಗೇರಾ ಪಟ್ಟಣದ ನಿವೇಶನ ರಹಿತ ಕುಟುಂಬಗಳಿಗೊಂದು ಸಿಹಿ ಸುದ್ದಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ವಸತಿ ರಹಿತ ನಿವಾಸಿಗಳಿಗೊಂದು ಒಂದು ಸಿಹಿ ಸುದ್ದಿ..! ಪಟ್ಟಣದಲ್ಲಿರುವ ವಸತಿ ರಹಿತ ಕುಟುಂಬಗಳು ಇಲ್ಲಿಯವರೆಗೆ ವಸತಿಗಾಗಿ ಬಾಡಿಗೆ ಸೇರಿದಂತೆ ಹಲವು ಸಂಕಷ್ಟಗಳನ್ನು ಎದುರಿಸಿದ್ದಾಗಿದೆ. ಆದರೆ, ಪಟ್ಟಣದಲ್ಲಿರುವ ವಸತಿ ರಹಿತ ಕುಟುಂಬಗಳಿಗೆ ಇನ್ನೂ ವಸತಿಗಾಗಿ ಪಟ್ಟಣ ಪಂಚಾಯಿತಿಯವರು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ನಾರಿನಾಳ ರಸ್ತೆಯ ‘ಸಿದ್ಧಶ್ರೀ’ ನಗರದ ಹಿಂಭಾಗದಲ್ಲಿ ಸ.ನಂ 434/1 ಹಾಗೂ 434/4 ಒಟ್ಟು 9 -18 ಎಕರೆ ಜಮೀನಿನಲ್ಲಿ ಪ್ಲಾಟಗಳನ್ನು …

Read More »
error: Content is protected !!